# Tags

Rakkasapuradhol Review: ರಕ್ಕಸಪುರದಲ್ಲಿ ರೋಚಕ ʻಶಿವʼ ತಾಂಡವ!

ಕನ್ನಡ ಸಿನಿರಂಗದಲ್ಲಿ ವಿಭಿನ್ನ ಕಥಾಹಂದರಗಳಿಗೆ ಹೆಸರಾದ ನಟ ರಾಜ್ ಬಿ. ಶೆಟ್ಟಿ ಅಭಿನಯದ ‘ರಕ್ಕಸಪುರದೋಳ್’ ಚಿತ್ರ ಫೆಬ್ರವರಿ 6ರಂದು ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕ್ರೈಂ ಥ್ರಿಲ್ಲರ್ ಟ್ಯಾಗ್ ಹೊಂದಿದ್ದರೂ, ಈ ಚಿತ್ರದಲ್ಲಿ ಸಸ್ಪೆನ್ಸ್, ಹಾರರ್, ಕಾಮಿಡಿ, ಮರ್ಡರ್ ಮಿಸ್ಟರಿ ಸೇರಿದಂತೆ ಹಲವು ಅಂಶಗಳನ್ನು ಸಮರ್ಪಕವಾಗಿ ಬೆರೆಸಿರುವುದು ವಿಶೇಷ. ನಿರ್ದೇಶಕ ರವಿ ಸಾರಂಗ ಅವರ ಆ್ಯಕ್ಷನ್-ಕಟ್‌ನಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ರವಿವರ್ಮ ನಿರ್ಮಿಸಿದ್ದಾರೆ. ಕಥೆ ಏನು ಹೇಳುತ್ತದೆ? ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ […]

‘ಜೋಗಿ 2’ ಸೆಟ್ಟೇರದೇ ಉಳಿದದ್ದು ಯಾಕೆ? ಇಲ್ಲಿದೆ ಅಸಲಿ ಸತ್ಯ

2005ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ದಾಖಲೆಗಳನ್ನೇ ಮರುಬರೆದ ಸಿನಿಮಾ ‘ಜೋಗಿ’ ಇಂದಿಗೂ ಎವರ್‌ಗ್ರೀನ್ ಕ್ಲಾಸಿಕ್ ಎಂದೇ ಪರಿಗಣಿಸಲಾಗುತ್ತದೆ. ಆ ಸಮಯದಲ್ಲಿ ಚಿತ್ರದ ಕ್ರೇಜ್ ಎಷ್ಟಿತ್ತು ಎಂದರೆ, ಟಿಕೆಟ್‌ಗಳಿಗಾಗಿ ಜನರು ಮುಗಿಬಿದ್ದು, ಬ್ಲಾಕ್‌ನಲ್ಲಿ ನಾಲ್ಕು–ಐದು ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈ ಭರ್ಜರಿ ಯಶಸ್ಸಿನ ಹಿಂದೆ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಹತ್ತರ ಪಾತ್ರವಿತ್ತು. ‘ಜೋಗಿ’ ಸಿನಿಮಾ ಅವರಿಗೆ ಅಪಾರ ಲಾಭ ತಂದುಕೊಟ್ಟಿತ್ತು. ಆದರೆ ನಂತರದ ಅವಧಿಯಲ್ಲಿ ಕೆಲ ಸಿನಿಮಾಗಳಲ್ಲಿ ನಷ್ಟ ಅನುಭವಿಸಿದ ಬಳಿಕ ಅವರು ಸಿನಿಮಾ […]

‘ಸರ್ಕಾರಿ ಶಾಲೆ’ಯಿಂದ ಗಿಲ್ಲಿ ನಟನಿಗೆ ಸಂಕಷ್ಟ!

ಸಿನಿಮಾದಲ್ಲಿ ಅಭಿನಯಿಸುವುದು ಮಾತ್ರವಲ್ಲ, ಆ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿಯೂ ಕಲಾವಿದರದ್ದೇ. ಚಿತ್ರ ಒಪ್ಪಿಕೊಳ್ಳುವಾಗಲೇ ಪ್ರಚಾರದ ವಿಚಾರವೂ ಚರ್ಚೆಯಾಗುವುದು ಸಾಮಾನ್ಯ. ಆದರೆ ಇದೀಗ ಗಿಲ್ಲಿ ವಿರುದ್ಧ ಇಂತಹದ್ದೇ ಆರೋಪ ಕೇಳಿಬಂದಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಗಿಲ್ಲಿ ನಟಿಸಿರುವ ‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಈ ವಾರ ತೆರೆಗೆ ಬಂದಿದೆ. ಆದರೆ ಚಿತ್ರದ ಬಗ್ಗೆ ಜನರಿಗೆ ಅಗತ್ಯ ಮಟ್ಟಿನ ಮಾಹಿತಿ ತಲುಪಿಲ್ಲ ಎಂಬ ಅಸಮಾಧಾನ ಚಿತ್ರತಂಡದಲ್ಲಿದೆ. ನಿರ್ದೇಶಕ ಗುಣ ಹರಿಯಬ್ಬೆ ಕಥೆ–ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ […]

Gharga Movie Review ; ವಿಧಿಯ ಚೇಷ್ಟೆ, ರೋಚಕತೆಯ ಪರಕಾಷ್ಠೆ

ಅನಾದಿಕಾಲದಿಂದಲೂ ನಮ್ಮ ದೇಶ-ರಾಜ್ಯಗಳು ಅಪಾರ ಸಿರಿ-ಸಂಪತ್ತು, ನಿಧಿ, ವಜ್ರ, ವೈಡೂರ್ಯಗಳಂತಹ ಐತಿಹಾಸಿಕ ವೈಭವವನ್ನು ಹೊತ್ತಿವೆ. ಇಂತಹ ಪಳೆಯುಳಿಕೆಗಳ ಸಂಶೋಧನೆ, ಉತ್ಖನನ, ಸಂರಕ್ಷಣೆಗಳ ಸುತ್ತ ಹೆಣೆದಿರುವ ನಿಗೂಢತೆ, ದಂತಕಥೆ, ಅತೀಂದ್ರಿಯ ನಂಬಿಕೆಗಳನ್ನೇ ಆಧಾರವನ್ನಾಗಿ ಮಾಡಿಕೊಂಡು ಮೂಡಿಬಂದಿರುವ ಚಿತ್ರವೇ “ಫಾರ್ಗಾ”. ಸಾಹಸ, ಕ್ರೈಂ, ಹಾರರ್, ಥ್ರಿಲ್ಲರ್ ಅಂಶಗಳನ್ನು ಸಮಪಾಲಿನಲ್ಲಿ ಮಿಶ್ರಣ ಮಾಡಿದ ಈ ಚಿತ್ರ ಪ್ರೇಕ್ಷಕರಿಗೆ ರೋಚಕ ಅನುಭವ ನೀಡುತ್ತದೆ. ದಟ್ಟ ಕಾಡಿನ ನಡುವೆ ಇರುವ “ಫಾರ್ಗಾ” ಎಂಬ ಕುಗ್ರಾಮಕ್ಕೆ ಪುಸ್ತಕ ಸಂಶೋಧನೆಗಾಗಿ ಬರುವ ವಿಕ್ರಂ ಅಡಿಗ (ಅರುಣ್ ರಾಮಪ್ರಸಾದ್) […]

Translate »