# Tags

ಕಾಲಾಪತ್ಥರ್‌ ವಿಮರ್ಶೆ: ಕಪ್ಪು ಕಲ್ಲಿನ ಕಥೆ.. ಸೈನಿಕನಾಗಿ ಥ್ರಿಲ್ಲಿಂಗ್‌ ಕಥೆ ಹೇಳಿದ ವಿಕ್ಕಿ ವರುಣ್

ಇಂದು ರಾಜ್ಯಾದ್ಯಂತ ಹಲವು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಂತ ಕಾಲಾಪತ್ಥರ್‌ ಕೂಡ ಒಂದು. ಕೆಂಡಸಂಪಿಗೆ ಸಿನಿಮಾ ಮೂಲಕ ಹೀರೋ ಆಗಿ ಕನ್ನಡಿಗರಿಗೆ ಪರಿಚಯವಾಗಿದ್ದ ವಿಕ್ಕಿಗೆ ನಿರ್ದೇಶಕನಾಗಬೇಕೆಂಬ ಕನಸಿತ್ತು. ಆ ಕನಸಿನ ಕೂಸು ಇಂದು ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಎಲ್ಲರನ್ನು ರಂಜಿಸಿದೆ. ಕಾಲಾಪತ್ಥರ್‌ ಸಿನಿಮಾ ನೋಡಿದ ಮಂದಿಯಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಹಾಗಾದ್ರೆ ಸಿನಿಮಾ ಕಥೆ ಏನು..? ವಿಕ್ಕಿ ಹೇಳಿದ ರೀತಿ ಜನರಿಗೆ ಇಷ್ಟವಾಯ್ತಾ..? ಈ ಎಲ್ಲಾ ಡಿಟೈಲ್ಸ್‌ ಇಲ್ಲಿದೆ ನೋಡಿ. ಮೂಡಲಪುರದ ಶಂಕ್ರ […]

‘ಚೌಕಿದಾರ್’ನಿಗಾಗಿ ಅಂಡಮಾನ್-ನಿಕೋಬಾರ್ನಲ್ಲಿ ಬೀಡುಬಿಟ್ಟ ಚಿತ್ರತಂಡ

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಸಿನಿಮಾ ಚಿತ್ರೀಕರಣ   ಚೌಕಿದಾರ್ ಸಿನಿಮಾ ತನ್ನ ಕ್ಯಾಚಿ ಟೈಟಲ್ ನಿಂದಲೇ ಗಾಂಧಿನಗರದ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಪ್ಯಾನ್ ಇಂಡಿಯಾ ಮಟ್ಟದಲ್ಲಿ […]

Translate »