# Tags

ಆಗಲೇ ಹೇಳಿದ್ರು ಜಗ್ಗೇಶ್… ಗಿಲ್ಲಿ ವಿಚಾರದಲ್ಲಿ ನಡೆದದ್ದೇನು ನೋಡಿ!

ನಟ ಜಗ್ಗೇಶ್ ಅವರದ್ದು ವಿಶೇಷ ವ್ಯಕ್ತಿತ್ವ. ಅವರಿಗೆ ಯಾರಾದರೂ ಇಷ್ಟ ಆದರೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಅವರ ಬಗ್ಗೆ ವೇದಿಕೆ ಮೇಲೆ ಹೊಗಳುತ್ತಾರೆ. ಅನೇಕ ವೇದಿಕೆಗಳ ಮೇಲೆ ಅವರು ಈ ರೀತಿ ಮಾಡಿದ ಉದಾಹರಣೆ ಇದೆ. ಈ ಮೊದಲು ಗಿಲ್ಲಿ ನಟನ ಬಗ್ಗೆ ಜಗ್ಗೇಶ್ ಹೇಳಿದ ಮಾತೊಂದು ಈಗ ವೈರಲ್ ಆಗುತ್ತಿದೆ. ಅವರು ಹೇಳಿದ ಮಾತು ನಿಜವಾಗಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಜಗ್ಗೇಶ್ ಅವರು ರಾಯರ ಭಕ್ತರು. ಕೆಲವರಿಗೆ ಒಳ್ಳೆಯದಾಗಲಿ ಎಂದು ಅವರು ಪ್ರಿತಿಯಿಂದ […]

ನರಕಕ್ಕೆ ಐಶ್ವರ್ಯಾ : ಖುಷಿಯಲ್ಲಿ ತೇಲಿದ ಜಗದೀಶ್..!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಟಾಸ್ಕ್‌ಗಳು ಶುರುವಾದ ಮೇಲೆ ಸಾಕಷ್ಟು ಇಂಟ್ರೆಸ್ಟಿಂಗ್‌ ಎನಿಸುವುದಕ್ಕೆ ಶುರುವಾಗಿದೆ. ಸ್ಪರ್ಧೆಯು ಹೆಚ್ಚಿದೆ. ಅದರಲ್ಲೂ ನರಕವಾಸಿಗಳು ನಾವ್ಯಾವಾಗ ಸ್ವರ್ಗಕ್ಕೆ ಹೋಗುತ್ತೀವೋ ಅಂತ ಕಾಯುತ್ತಿದ್ದಾರೆ. ಇದರ ನಡುವೆ ನರಕವಾಸಿಗಳಲ್ಲಿ ಕೊಂಚ ಮನಸ್ತಾಪವೂ ಇದ್ದು, ಅವರವರೇ ಬೇಗ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಈಗ ಟಾಸ್ಕ್‌ ಮೂಲಕ ನರಕವಾಸಿಗಳಿಗೆ ಸ್ವರ್ಗ ಪ್ರಾಪ್ತಿಯಾಗುವ ಕಾಲ ಹತ್ತಿರ ಬಂದಿದೆ. ನರಕದಲ್ಲಿರುವವರು ತಮ್ಮ ಸಾಮರ್ಥ್ಯವನ್ನು ತೋರಿಸಿ ಮತ್ತೆ ಸ್ವರ್ಗಕ್ಕೆ ಬರಬೇಕಿದೆ. ಅದಕ್ಕೆ ಇರುವ ದಾರಿ ಎಂದರೆ ಬಿಗ್‌ ಬಾಸ್‌ ನೀಡುವ […]

Translate »