# Tags

“ಗಿಲ್ಲಿಗೆ ನನ್ನ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ” – ರಕ್ಷಿತಾ ಬಾಂಬ್ ಹೇಳಿಕೆ!

Bigg Boss Kannada 12: ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಜೋಡಿಗಳು ಏರ್ಪಟ್ಟಿದ್ದವು. ಅದರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು ಗಿಲ್ಲಿ ಮತ್ತು ಕಾವ್ಯಾ ಜೋಡಿ. ಆದರೆ ಇತ್ತೀಚೆಗೆ ರಕ್ಷಿತಾ ಸಹ ಗಿಲ್ಲಿ ಜೊತೆ ಆಪ್ತವಾಗಿದ್ದು, ಗಿಲ್ಲಿಯನ್ನು ಇಷ್ಟಪಡುತ್ತಿರುವ ಅನುಮಾನ ಪ್ರೇಕ್ಷಕರಿಗೆ ಮೂಡಿದೆ. ಆದರೆ ರಕ್ಷಿತಾ ಇದೀಗ ಗಿಲ್ಲಿಗೆ ನನ್ನ ಬಾಯ್​ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದಿದ್ದಾರೆ. ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆ ವಾರ ತಲುಪಿದೆ. ಸದ್ಯಕ್ಕೆ ಏಳು ಮಂದಿ ಸ್ಪರ್ಧಿಗಳಿದ್ದು […]

ಗಿಲ್ಲಿಯ ಗೆಲುವು ಫಿಕ್ಸ್? ಬಿಗ್ ಬಾಸ್ ವಿನ್ನರ್ಸ್‌ ವಿರುದ್ಧವೂ ಗಿಲ್ಲಿಗೇ ಮೇಲುಗೈ ಎಂದ ಕಿರುತೆರೆ ನಟ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ಅವರ ಜನಪ್ರಿಯತೆ ಗಗನಕ್ಕೇರಿದೆ. ಅವರ ಖಡಕ್ ಮಾತುಗಳು ಮತ್ತು ದಿಟ್ಟ ನಿಲುವುಗಳಿಂದ ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕಿರುತೆರೆ ನಟ ಅಭಿಷೇಕ್ ರಾಮ್​​ದಾಸ್ ಅವರು, ಎಲ್ಲಾ ಸೀಸನ್ ವಿನ್ನರ್‌ಗಳನ್ನೂ ಮೀರಿಸಿ ಗಿಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೊರಗೆ ಇವರಿಗೆ ದೊಡ್ಡ ಅಭಿಮಾನಿ […]

‘ನಿಮ್ಮ ತಂದೆ ಜೊತೆ ಇನ್ನೊಬ್ರು ಬರ್ತಾರೆ’; ರಘು ಮಗನಿಗೆ ಅಶ್ವಿನಿ ಹೇಳಿದ ಮಾತಿನ ಅರ್ಥ ಅದೇನಾ?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಅಶ್ವಿನಿ ಗೌಡರ ಗೆಳೆತನ ಗಮನ ಸೆಳೆದಿದೆ. ಅಂತಿಮ ವಾರದಲ್ಲಿ ರಘು ಪುತ್ರ ರೋನಿತ್ ಮನೆಗೆ ಬಂದಾಗ, ಅಶ್ವಿನಿ ಗೌಡ ಹಾಸ್ಯಭರಿತವಾಗಿ ‘ನಿಮ್ಮ ಅಪ್ಪ ಒಬ್ಬರೇ ಹೊರಗೆ ಬರೋದಿಲ್ಲ, ಇನ್ನೊಬ್ಬರು ಜೊತೆ ಇರುತ್ತಾರೆ’ ಎಂದಿದ್ದರು. ಈ ಮಾತಿಗೆ ಹಲವು ಅರ್ಥ ಕಲ್ಪಿಸಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿರೋ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಒಳ್ಳೆಯ ಫ್ರೆಂಡ್​​ಶಿಪ್ ಬೆಳೆದಿದೆ. ಇಬ್ಬರ ವಯಸ್ಸು ಸರಿ ಸುಮಾರು ಒಂದೇ ರೀತಿ ಇದೆ. ಈ […]

ರಾಶಿಕಾ ಹೇಳಿದ ಫೈನಲಿಸ್ಟ್‌ಗಳು – ಯಾರಿಗೆ ಸಿಗಲಿದೆ ಟ್ರೋಫಿ?

ಬಿಗ್‌ಬಾಸ್  ಕನ್ನಡ ಸೀಸನ್ 12ರ ಕೊನೆಯ ವಾರದ ಅಖಾಡದಲ್ಲಿ ಸ್ಪರ್ಧಿಗಳು ಹಣಾಹಣಿ ನಡೆಸುತ್ತಿದ್ದಾರೆ. ಈ ವಾರ ಮನೆಯಿಂದ ಹೊರಬಂದಿರೋ ರಾಶಿಕಾ (Rashika) ಟಾಪ್‌ 5 ಫೈನಲಿಸ್ಟ್‌ಗಳ ಹೆಸರನ್ನು ಹೇಳಿದ್ದಾರೆ ಫಿನಾಲೆ ವಾರದ ಮುನ್ನ ಮನೆಯಿಂದ ಹೊರಬಂದಿರೋ ಸ್ಪರ್ಧಿ ರಾಶಿಕಾ ಪ್ರಕಾರ ಗಿಲ್ಲಿ ನಟ ಈ ಸೀಸನ್ ಗೆಲ್ಲಲಿದ್ದಾರಂತೆ. ಎರಡನೇ ಸ್ಥಾನದಲ್ಲಿ ಅಶ್ವಿನಿ ಗೌಡ, ಮೂರನೇ ಸ್ಥಾನದಲ್ಲಿ ಧನುಷ್ ಇದ್ರೆ, ನಾಲ್ಕನೇ ಸ್ಥಾನವನ್ನು ರಕ್ಷಿತಾಗೆ ನೀಡಿದ್ದಾರೆ ರಾಶಿಕಾ. ಇನ್ನು ಐದನೇ ಸ್ಥಾನದಲ್ಲಿ ರಘು ಇರ್ತಾರೆ ಎಂದಿದ್ದಾರೆ ಮನದ ಕಡಲು […]

ಆಗಲೇ ಹೇಳಿದ್ರು ಜಗ್ಗೇಶ್… ಗಿಲ್ಲಿ ವಿಚಾರದಲ್ಲಿ ನಡೆದದ್ದೇನು ನೋಡಿ!

ನಟ ಜಗ್ಗೇಶ್ ಅವರದ್ದು ವಿಶೇಷ ವ್ಯಕ್ತಿತ್ವ. ಅವರಿಗೆ ಯಾರಾದರೂ ಇಷ್ಟ ಆದರೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಅವರ ಬಗ್ಗೆ ವೇದಿಕೆ ಮೇಲೆ ಹೊಗಳುತ್ತಾರೆ. ಅನೇಕ ವೇದಿಕೆಗಳ ಮೇಲೆ ಅವರು ಈ ರೀತಿ ಮಾಡಿದ ಉದಾಹರಣೆ ಇದೆ. ಈ ಮೊದಲು ಗಿಲ್ಲಿ ನಟನ ಬಗ್ಗೆ ಜಗ್ಗೇಶ್ ಹೇಳಿದ ಮಾತೊಂದು ಈಗ ವೈರಲ್ ಆಗುತ್ತಿದೆ. ಅವರು ಹೇಳಿದ ಮಾತು ನಿಜವಾಗಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಜಗ್ಗೇಶ್ ಅವರು ರಾಯರ ಭಕ್ತರು. ಕೆಲವರಿಗೆ ಒಳ್ಳೆಯದಾಗಲಿ ಎಂದು ಅವರು ಪ್ರಿತಿಯಿಂದ […]

ಅಶ್ವಿನಿಯ ಗೇಮ್ ಪ್ಲಾನ್‌ಗೆ ಫುಲ್ ಕ್ಲ್ಯಾಪ್ಸ್; ಎದುರಾಳಿಗಳಿಂದಲೇ ಮೆಚ್ಚುಗೆ!

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಫಿನಾಲೆ ಸಮೀಪಿಸುತ್ತಿದ್ದಂತೆ ಟಾಸ್ಕ್‌ಗಳಲ್ಲಿ ಮಿಂಚಿದ್ದಾರೆ. ‘ಟಾಪ್ 6’ ರೇಸ್‌ಗಾಗಿ ನಡೆದ ಕಠಿಣ ಟಾಸ್ಕ್‌ನಲ್ಲಿ ಧ್ರುವಂತ್ ಜೊತೆ ಸೇರಿ ದಾಖಲೆ ಮುರಿದು ಗೆದ್ದಿದ್ದಾರೆ. ಎದುರಾಳಿಗಳಾದ ರಘು ಮತ್ತು ರಾಶಿಕಾ ನೀರು ಎರಚಿದರೂ ಸ್ಥಿರವಾಗಿ ನಿಂತು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಅವರ ಅದ್ಭುತ ಆಟಕ್ಕೆ ರಕ್ಷಿತಾ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವ ಎಷ್ಟು ಮುಖ್ಯವಾಗುತ್ತದೆಯೋ ಟಾಸ್ಕ್ ಆಡೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಟಾಸ್ಕ್​​​ ಉತ್ತಮವಾಗಿ ಆಡುತ್ತಾರೆ ಎಂದರೆ […]

ಬಿಗ್​​ಬಾಸ್: ರಕ್ಷಿತಾ ಕುರಿತು ಅವಾಚ್ಯ ಪದ ಬಳಕೆ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಬಿಗ್ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಹೊಸ ವಿವಾದಗಳಿಂದ ಕಂಗೊಳಿಸುತ್ತಿದೆ. ಇತ್ತೀಚಿನ ವಿವಾದದ ಕೇಂದ್ರಬಿಂದುವಾಗಿ ನಿಂತಿರುವವರು ಸ್ಪರ್ಧಿ ಅಶ್ವಿನಿ ಗೌಡ. ಕಳೆದ ವಾರದ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ನಡೆದ ಬಿಕ್ಕಟ್ಟಿನ ಮಾತುಕತೆ ಇದೀಗ ಕಾನೂನು ಹಾದಿ ಹಿಡಿದಿದೆ. ಆ ವೇಳೆ ಅಶ್ವಿನಿ ಗೌಡ, ರಕ್ಷಿತಾರ ಉಡುಗೆ, ನಡೆಯು, ವ್ಯಕ್ತಿತ್ವ ಇತ್ಯಾದಿ ಕುರಿತು ತೀವ್ರ ಟೀಕಾತ್ಮಕವಾಗಿ ಮಾತನಾಡಿದ್ದು, “She is a S” ಎಂಬ ಪದವನ್ನು ಬಳಕೆ ಮಾಡಿದ್ದರು. ಈ ಮಾತು […]

ಬಿಗ್ ಬಾಸ್ ಕನ್ನಡ 12: ಶನಿವಾರದ ಡಬಲ್ ಎಲಿಮಿನೇಷನ್! ಮಂಜು ಭಾಷಿಣಿ ಮತ್ತು ಅಶ್ವಿನಿಗೆ ಬೈ ಬೈ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶನಿವಾರದ ಎಪಿಸೋಡ್‌ನಲ್ಲಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಂತಹ ಎಪಿಸೋಡ್ ನಡೆದಿದೆ. ಈ ವಾರದ ಮೊದಲ ಫಿನಾಲೆ ವೀಕ್ ಎಂದು ಸುದೀಪ್ ಸೂಚಿಸಿದ್ದರು. ಅದರಂತೆ ಶನಿವಾರದಂದು ಒಟ್ಟಿಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ 11 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು — ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್ ಮತ್ತು ಚಂದ್ರಪ್ರಭಾ. ನಾಮಿನೇಟ್‌ ಆಗಿದವರೊಂದಿಗೆ ಸುದೀಪ್ […]

‘ಗೆಜ್ಜೆ ಸದ್ದು’ ವಿಚಾರಕ್ಕೆ ಸುದೀಪ್ ಕ್ಲಾಸ್‌ – ಅಶ್ವಿನಿ-ಜಾನ್ವಿಗೆ ಕಠಿಣ ಎಚ್ಚರಿಕೆ

‘ಬಿಗ್ ಬಾಸ್’ ಮನೆಯನ್ನು ಸುದೀಪ್ ಖ್ಯಾತಿಯಿಂದಲೇ “ಬಿಗ್ ಬಾಸ್ ಮನೆ” ಎಂದು ಕರೆಯಲಾಗುತ್ತದೆ. ಈ ವಾರದ ವೀಕೆಂಡ್ ಕಂತು ಸಂಪೂರ್ಣವಾಗಿ “ಗೆಜ್ಜೆ ಸದ್ದು” ವಿಚಾರದ ಬಗ್ಗೆ ಕೇಂದ್ರೀಕೃತವಾಗಿತ್ತು. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿ ಅವರು ಮನೆೊಳಗೆ ಮಾಡಿದ ಗೆಜ್ಜೆ ಶಬ್ದ ಇದೀಗ ಇಡೀ ಕರ್ನಾಟಕದ ಚರ್ಚೆಯ ವಿಷಯವಾಗಿದೆ. ಈ ಶಬ್ದದ ಬಗ್ಗೆ ಮಾತನಾಡುತ್ತಾ ಸುದೀಪ್ ಹಾಸ್ಯ-ಗಂಭೀರವಾಗಿ ಹೇಳಿದರು – “ಬಿಗ್ ಬಾಸ್ ಅಂತ ಮನೆ ನಾಮಕರಣ ಆಗುತ್ತದೆ, ಎಲ್ಲರನ್ನು ಒಳಗೆ ಕಳಸ್ತೀವಿ. ಮೂರು ವಾರ ಕಳೆದರೆ […]

ಜಾಹ್ನವಿಯ ‘ಸಿಂಪಥಿ’ ಡ್ರಾಮಾ? ಮಾಜಿ ಪತಿ ಕಾರ್ತಿಕ್ ಕೆಂಡಾಮಂಡಲ – “ನನ್ನ ಕೆಲಸ ಹೋದಾಗ ಆಕೆ ಬದಲಾಗಿದ್ಲು!

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಹಾಗೂ ನಿರೂಪಕಿ ಜಾಹ್ನವಿ ರಿಯಾಲಿಟಿ ಶೋನಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಬಿಚ್ಚಿಟ್ಟ ಮಾತುಗಳು ಈಗ ಹೊಸ ವಿವಾದಕ್ಕೆ ಕಾರಣವಾಗಿವೆ. ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಅವರೇ ಈ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿ, “ಸಿಂಪಥಿ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ” ಎಂದು ಕಿಡಿಕಾರಿದ್ದಾರೆ. ಕಾರ್ತಿಕ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, “ಮದುವೆಯಾದ ಮೊದಲಿನ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲಸ ಹೋದ ಬಳಿಕ ಆಕೆಯ […]

  • 1
  • 2
Translate »