# Tags

ವಿನಯವೇ ನಿಜವಾದ ಮಹತ್ವ – ರಾಜ್‌ಕುಮಾರ್ ನೆನಪಿಗೆ ರಜನಿ ತಲೆಬಾಗಿದರು

ಚಿತ್ರರಂಗದ ಮೇರುನಟ ಡಾ. ರಾಜ್‌ಕುಮಾರ್ ಅವರ ಅದಮ್ಯ ವಿನಯ ಗುಣವನ್ನು ಉಪೇಂದ್ರ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಮಸ್ಕರಿಸಿದಾಗ, ಅದು ತನಗೆ ಸಲ್ಲುವ ಗೌರವವಲ್ಲ, ತನ್ನೊಳಗೆ ಇರುವ ಕಲಾ ದೇವಿಗೆ ಎಂದು ರಾಜ್‌ಕುಮಾರ್ ಹೇಳುತ್ತಿದ್ದರಂತೆ. ಈ ಘಟನೆ ಅವರ ಅಹಂಕಾರ ರಹಿತ ವ್ಯಕ್ತಿತ್ವಕ್ಕೆ ಸಾಕ್ಷಿ. ರಾಜ್​​ಕುಮಾರ್ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಕಾಲ ಆ್ಯಕ್ಟೀವ್ ಆಗಿದ್ದರು. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗದಲ್ಲಿ ಮೇರು ನಟನಾಗಿ ಮೆರೆದರು. […]

ಕನ್ನಡದಲ್ಲಿ ಮತ್ತೆ ಕನ್ನಡಿಗರ ಅಧಿಪತ್ಯ – ಕಡಿಮೆಯಾಯಿತು ಅನ್ಯಭಾಷಾ ಗಾಯಕರ ಹವಾ

90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಹುಶಃ ಯಾವತ್ತೂ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡ ಮೂಲದ ಗಾಯಕ-ಗಾಯಕಿಯರು ಇರಲಿಲ್ಲ. ಆದರೆ, ಈಗಿನ ಸಂದರ್ಭದಲ್ಲಿ ಬೆಳೆ ಫಲವತ್ತಾಗಿದ್ದು, ಕನ್ನಡ ಮೂಲದ ಹಲವು ಗಾಯಕ-ಗಾಯಕಿಯರು ಕನ್ನಡದಲ್ಲಿ ಹಾಡುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರಗಳ ಹಾಡುಗಳನ್ನು, ಆ ಹಾಡುಗಳನ್ನು ಯಾರು ಹಾಡಿದ್ದಾರೆ ಎಂದು ಗಮನಿಸುತ್ತಿದ್ದೀರಾ? ಗಮನಿಸಿದರೆ, ಒಂದು ಖುಷಿಯಾಗುವ ವಿಷಯವೇನೆಂದರೆ, ಇಂದು ಕನ್ನಡ ಹಾಡುಗಳನ್ನು ಹಾಡುತ್ತಿರುವ ಪರಭಾಷಾ ಗಾಯಕ-ಗಾಯಕಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಮೂಲದ ಗಾಯಕ-ಗಾಯಕಿಯರು ಹೆಚ್ಚಾಗುತ್ತಿದ್ದಾರೆ. ಆಗಾಗ ಒಂದೊಂದು ಹಾಡುಗಳನ್ನು ಪರಭಾಷಾ ಗಾಯಕರಿಂದ […]

ಮಾವನ ಸಮಾಧಿಗೆ ಪೂಜೆ ಸಲ್ಲಿಸಿ, ಆಶೀರ್ವಾದೊಂದಿಗೆ ಹೊಸ ಹೆಜ್ಜೆ ಇಟ್ಟ ಅಶ್ವಿನಿ ಪುನೀತ್ ರಾಜ್‍ಕುಮಾರ್

ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು (ಏ.24)  ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈ ಕುರಿತು ಪುನೀತ್ ಪತ್ನಿ ಅಶ್ವಿನಿ  ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.     ಡಾ.ರಾಜ್ಕುಮಾರ್  ಅವರ ಹುಟ್ಟುಹಬ್ಬದಂದು (ಏ.24) ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈ ಕುರಿತು ಪುನೀತ್ ಪತ್ನಿ ಅಶ್ವಿನಿ  ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.         -ಅಪ್ಪಾಜಿ ಹುಟ್ಟುಹಬ್ಬದ ಸವಿನೆನಪಿನಲ್ಲಿ ಎಂದು ಅಣ್ಣಾವ್ರರನ್ನು ಅಶ್ವಿನಿ ಸ್ಮರಿಸಿದ್ದಾರೆ. […]

Translate »