ಧ್ರುವಂತ್ ಟೀಕೆ ವಿವಾದ: ಕನ್ನಡ ಮಾತನಾಡಿದ ರಕ್ಷಿತಾ ಶೆಟ್ಟಿಗೆ ಜನ ಬೆಂಬಲ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ಭಾಷೆ ವಿಚಾರವೇ ದೊಡ್ಡ ಚರ್ಚೆಯಾಗಿದೆ. ನಟ ಧ್ರುವಂತ್ ಅವರು ರಕ್ಷಿತಾ ಶೆಟ್ಟಿ ಕನ್ನಡ ಮಾತನಾಡುವ ರೀತಿಯ ಬಗ್ಗೆ ಟೀಕೆ ಮಾಡಿದಂತೆಯೇ, ವಿವಾದವೂ ಉಕ್ಕಿದೆ. ರಕ್ಷಿತಾ ಶೆಟ್ಟಿ ಮೂಲತಃ ಉಡುಪಿಯವರಾದರೂ, ಮುಂಬೈನಲ್ಲಿ ಹುಟ್ಟಿ ಬೆಳೆದವರು. ಹೀಗಾಗಿ ಅವರಿಗೆ ಕನ್ನಡದಲ್ಲಿ ಮಾತನಾಡುವುದು ಸ್ವಲ್ಪ ಕಷ್ಟವಾಗುತ್ತಿದೆ. ಆದರೂ ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವುದನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಆದರೆ ದೊಡ್ಮನೆಯ ಧ್ರುವಂತ್, “ನಾನು ಮಂಗಳೂರಿನವನು, ಆದರೆ ರಕ್ಷಿತಾ ರೀತಿ ಮಾತನಾಡುವವರನ್ನು ನೋಡಿಲ್ಲ” ಎಂದು ಹೇಳಿಕೆ […]