# Tags

ಬ್ರಿಟಿಷರ ಕುತಂತ್ರಕ್ಕೆ ಬಲಿಯಾದ ಮಲ್ಲಸರ್ಜ: ಅಣ್ಣಾವ್ರ ʻಕಿತ್ತೂರು ಚೆನ್ನಮ್ಮʼ ಸಿನಿಮಾ ಬಗ್ಗೆ ಗೊತ್ತಾ..?

ಕಿತ್ತೂರು ಚೆನ್ನಮ್ಮ ೧೯೬೧ರಲ್ಲಿ ಬಿಡುಗಡೆಯಾದ ಕಪ್ಪು ಬಿಳುಪು ಸಾಮಾಜಿಕ ಚಿತ್ರ. `ಪದ್ಮಿನಿ ಪಿಕ್ಚರ್ಸ್’ ಲಾಂಛನದಲ್ಲಿ, ಬಿ.ಆರ್.ಪಂತುಲು ನಿರ್ಮಾಣದ ಮತ್ತು ನಿರ್ದೇಶನದ ಈ ಚಿತ್ರಕ್ಕೆ ಜಿ.ವಿ.ಅಯ್ಯರ್ ಮತ್ತು ಹೆಚ್.ಎನ್.ಹೂಗಾರ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ, ಪಿ.ಕಾಳಿಂಗ ರಾವ್ ಅವರ ಗಾಯನವಿತ್ತು. ಟಿ.ಜಿ.ಲಿಂಗಪ್ಪ ಸಂಗೀತ, ಡಬ್ಲ್ಯೂ, ಆರ್.ಸುಬ್ಬರಾವ್, ಎಂ.ಕರ್ಣನ್ ಛಾಯಾಗ್ರಹಣ ಈ ಚಿತ್ರಕ್ಕಿತ್ತು. ಬಿ.ಸರೋಜಾದೇವಿ, ರಾಜಕುಮಾರ್, ಲೀಲಾವತಿ, ರಾಜಾಶಂಕರ್, ಎಂ.ವಿ.ರಾಜಮ್ಮ, ಚಿಂದೋಡಿ ಲೀಲಾ, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್.ಅಶ್ವಥ್, ಹನುಮಂತಾಚಾರ್, ರಮಾದೇವಿ ,ಡಿಕ್ಕಿ ಮಾಧವರಾವ್ […]

Translate »