# Tags

‘ವೃಷಭ’ ಚಿತ್ರದಲ್ಲಿ ಸಂಭಾವನೆ ನೀಡದೇ ಮೋಸ: ಕನ್ನಡ ನಟ ರಾಘವೇಂದ್ರ ಆರೋಪ

ಬೆಂಗಳೂರು: ನಂದ ಕಿಶೋರ್ ನಿರ್ದೇಶನದಲ್ಲಿ ಮೋಹನ್ ಲಾಲ್ ಅಭಿನಯದ ‘ವೃಷಭ’ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ಟೀಸರ್ ಬಿಡುಗಡೆ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರು ಸಹ ಕೆಲಸ ಮಾಡಿದ್ದಾರೆ. ನಟ ರಾಘವೇಂದ್ರ ಎಸ್. ಹೊಂಡದಕೇರಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಆರೋಪಿಸಿದ್ದಾರೆ: “ನಾನು ಚಿತ್ರದಲ್ಲಿ ಬಹಳ ಪರಿಶ್ರಮ ಮಾಡಿದ್ದೇನೆ. ಐದು ಗಂಟೆಗಳ ಮೇಕಪ್ ಹಾಕಿಕೊಂಡು ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡಿದೆ. ಆದರೆ ಕೊನೆಗೆ ನನ್ನ ಸಂಭಾವನೆ ಕೊಡಲಿಲ್ಲ, […]

Translate »