# Tags

ʻನೀ ಬರೆದ ಕಾದಂಬರಿʼ ಕಥೆ ಹುಟ್ಟಿದ್ದೇಗೆ..? ಬದುಕಿದ್ದಾಗ ದ್ವಾರಕೀಶ್‌ ಹೇಳಿದ್ದೇನು..?

ಚಂದನವನದಲ್ಲಿ ದ್ವಾರಕೀಶ್‌ರವರದು ಬೇರೆಯದೇ ಛಾಪು, ದ್ವಾರಕೀಶ್ ಎಂದರೇ ಅದೊಂದು ಮಹಾನ್ ಚೇತನ. ಚಿತ್ರರಂಗದ ಅನೇಕ ಹೊಸ ಆವಿಷ್ಕಾರಗಳನ್ನು ಪರಿಚಯಿಸಿದ ಭೂಪ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಗೆ ತಕ್ಕ ಉದಾಹರಣೆ. ಇವರು ಕನ್ನಡ ಚಿತ್ರರಂಗಕ್ಕೆ ನಟರಾಗಿ ಬಂದು ನಿರ್ಮಾಪಕರಾಗಿ ನಿರ್ದೇಶಕರಾಗಿ ಚಂದನವನದ ಹಲವು ಹೊಸ ಹುಟ್ಟುಗಳಿಗೆ ಕಾರಣರಾದವರು. ಇವರು ನಟಿಸಿದ ಮೊದಲ ಚಿತ್ರ ವೀರ ಸಂಕಲ್ಪ, ನಿರ್ಮಿಸಿದ ಮೊದಲ ಚಿತ್ರ ಮೇಯರ್ ಮುತ್ತಣ್ಣ. ಇವರು ನಿರ್ದೇಶಿಸಿದ ಮೊದಲ ಚಿತ್ರ ನೀ ಬರೆದ ಕಾದಂಬರಿ. ಇವರು ಕನ್ನಡ […]

Translate »