# Tags

‘ಪೂರ್ಣ’ವಾಗದ ‘ಭಾವ’ಕ್ಕೊಂದು ಸಂಪೂರ್ಣ ನ್ಯಾಯ

1998ರ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ “ತಬರನ ಕಥೆ” ನೆನಪಿಸುತ್ತದೆ ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಚಿತ್ರ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿ “ತಬರನಕಥೆ” ಆಧರಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿ, ಚಾರು ಹಾಸನ್ ನಟಿಸಿದ ‘ತಬರನ ಕಥೆ’ ಚಿತ್ರ ರಾಷ್ಟç ಪ್ರಶಸ್ತಿ ಗಳಿದ್ದಲ್ಲದೆ, ನಟ ಚಾರು ಹಾಸನ್ ಶ್ರೇಷ್ಠ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಚಿತ್ರ ಸಹ ಅಂಥದ್ದೇ ಸಾರ್ವಜನಿಕ ವ್ಯವಸ್ಥೆಯ ದುರವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ನಾಲ್ಕು ದಶಕಗಳ ನಂತರವೂ ಸರ್ಕಾರಿ ವ್ಯವಸ್ಥೆ […]

Translate »