# Tags

‘ಪರಾಶಕ್ತಿ’ ವಿವಾದ: ಅಭಿಮಾನಿಗಳ ನಡವಳಿಕೆಗೆ ನಿರ್ದೇಶಕಿಯ ಕಠಿಣ ಪ್ರತಿಕ್ರಿಯೆ

: ‘ಜನ ನಾಯಗನ್’ ಎಂಬ ಕಮರ್ಶಿಯಲ್ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡದೆ ಸಿಬಿಎಫ್​​ಸಿ ಸತಾಯಿಸುತ್ತಿದ್ದು, ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ‘ಜನ ನಾಯಗನ್’ ಜೊತೆಗೆ ಸ್ಪರ್ಧೆಗೆ ಬಿದ್ದಿದ್ದ ‘ಪರಾಶಕ್ತಿ’ ಸಿನಿಮಾ ಈಗಾಗಲೇ ನಿಗದಿತ ದಿನಾಂಕಕ್ಕೆ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟ್​​ಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ವಿಜಯ್ ಫ್ಯಾನ್ಸ್ ಕಾರಣ ಎಂದು ಸಿನಿಮಾ ತಂಡ ಆರೋಪ ಮಾಡುತ್ತಿದೆ. ಸ್ವತಃ ನಿರ್ದೇಶಕಿ ಸುಧಾ ಕೊಂಗರ ಅವರೇ ಸ್ವತಃ ಪರೋಕ್ಷ ಆರೋಪ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಭುಗಿಲೆದ್ದಿದೆ. […]

ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿದ ಅಮರನ್ ನಟ ಶಿವಕಾರ್ತಿಕೇಯನ್!

ಶಿವಕಾರ್ತಿಕೇಯನ್ ಸದ್ಯ ತಮಿಳು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. . ಸೌತ್ ಸಿನಿಮಾದ ಸ್ಟಾರ್ ಹೀರೋ ಆಗಿ ಬೆಳೆದ ಶಿವಕಾರ್ತಿಕೇಯನ್, ‘ಅಮರನ್’ ಸಿನಿಮಾದಿಂದ 300 ಕೋಟಿ ಗಳಿಕೆ ಮಾಡಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ, ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ. ‘ಅಮರನ್’ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾ ಸುಮಾರು 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಗೆಲುವಿನ ನಂತರ, ಶಿವಕಾರ್ತಿಕೇಯನ್ ‘ಪರಾಶಕ್ತಿ’ ಎಂಬ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್ […]

Translate »