ನಿರೀಕ್ಷೆಯ ‘ಜನ ನಾಯಗನ್’ ಗೆ ಅಡ್ಡಿಯಾದ ಸಣ್ಣ ತಪ್ಪು; ನಿರ್ದೇಶಕ ಟ್ರೋಲ್ ಟಾರ್ಗೆಟ್..
ದಳಪತಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಯ ನಂತರ ದೊಡ್ಡ ವಿವಾದಕ್ಕೊಳಗಾಗಿದೆ. ಇದು ತೆಲುಗಿನ ‘ಭಗವಂತ ಕೇಸರಿ’ ರಿಮೇಕ್ ಎಂಬ ಆರೋಪಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಟ್ರೇಲರ್ನಲ್ಲಿ ಎಐ ತಂತ್ರಜ್ಞಾನದ ಶಾಟ್ ಬಳಕೆ ಆಗಿದೆ. ಇದು ಪ್ರೇಕ್ಷಕರನ್ನು ಕೆರಳಿಸಿದೆ ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಗನ್’ ಮೂಡಿ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಯಾವಾಗ ಚಿತ್ರದ ಟ್ರೇಲರ್ ಬಿಡುಗಡೆ […]