ಬಣ್ಣದ ಬದುಕಿನ ಬೆನ್ನು ಹತ್ತಿ, ಸಾಧನೆ ಮಾಡಿದ ಸಿ.ವಿ.ಶಿವಶಂಕರ್ : ದೊಡ್ಡರಂಗೇಗೌಡರ ಬರಹ
ಚಿಕ್ಕ ವಯಸ್ಸಿನಲ್ಲೇ ನಾಟಕದ ಗೀಳು ಹತ್ತಿಸಿಕೊಂಡು, ಕಂಪನಿ ನಾಟಕಗಳ ಕಡೆ ಅಭಿಮುಖವಾಗಿ ರಹದಾರಿ ಸಿಗದೆ ನೃತ್ಯ ಕಲಾ ಶಾಲೆ ಮಾಡಿ , ಹಿರಿಯ ನಟರಾದ ಕೃಷ್ಣಶಾಸ್ತ್ರಿಗಳ ಸಂಸ್ವರ್ಗಕ್ಕೆ ಸಿಲುಕಿ, ಚಲನಚಿತ್ರ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ ಅವರ ನಿಕಟ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಕೊನೆಗೊಮ್ಮೆ ತಮ್ಮ ಅಭಿಲಾಶೆಯಾದ ಚಲನಚಿತ್ರ ಕಲಾವಿದನಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಂಡ ಸಾಧಕ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಗೀತ ರಚನಕಾರ ಸಿ.ವಿ.ಶಿವಶಂಕರ್. ಮೊದಲಿಗೆ ಅವರು ಬಣ್ಣ ಹಚ್ಚಿದ ಚಿತ್ರವೇ ‘ರತ್ನ ಗಿರಿಯ ರಹಸ್ಯ’ ದಕ್ಷಿಣ ಭಾರತದ […]