# Tags

ನಾಗ ಚೈತನ್ಯ–ಶೋಭಿತಾ ನಡುವೆ ಮಾತು ಬಿಡಲು ಸಾಯಿ ಪಲ್ಲವಿ ಕಾರಣ?

ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ ಅವರ ದಾಂಪತ್ಯದ ನಡುವೆ ಕೆಲ ದಿನಗಳ ಕಾಲ ಸಣ್ಣ ಬಿರುಕು ಉಂಟಾಗಿತ್ತಂತೆ! ಅದಕ್ಕೂ ಕಾರಣ ಯಾರನ್ನೆಂದರೆ — ನಟಿ ಸಾಯಿ ಪಲ್ಲವಿ! ಖ್ಯಾತ ನಟ ಜಗಪತಿ ಬಾಬು ನಡೆಸುವ ಟಾಕ್ ಶೋನಲ್ಲಿ ಭಾಗವಹಿಸಿದ್ದ ನಾಗ ಚೈತನ್ಯ, ತಮ್ಮ ವೈಯಕ್ತಿಕ ಜೀವನದ ಬಗ್ಗೆ candid ಆಗಿ ಮಾತನಾಡಿದ್ದಾರೆ. ಸಮಂತಾ ಜೊತೆ ವಿಚ್ಛೇದನದ ಬಳಿಕ, ಕಳೆದ ವರ್ಷ ಶೋಭಿತಾ ಅವರನ್ನು ವಿವಾಹವಾದ ಚೈತನ್ಯ, ತಮ್ಮ ಲವ್ ಸ್ಟೋರಿ ಬಗ್ಗೆ […]

‘ತಾಂಡೇಲ್’: ನಾಗ ಚೈತನ್ಯ, ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು..?

‘ತಾಂಡೆಲ್’ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಕೈ ಜೋಡಿಸಿದ್ದಾರೆ. ಇದೀಗ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ತಾಂಡೆಲ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ‘ತಾಂಡೆಲ್’ ಟ್ರೈಲರ್ ನೋಡಿದ ವೀಕ್ಷಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇದೇ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ರೊಮ್ಯಾಂಟಿಕ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆಯಲ್ಲಿ ರೊಮ್ಯಾಂಟಿಕ್ ಹೇಳಲು ಹೊರಟಿದ್ದಾರೆ. ಇನ್ನೂ ತಾಂಡೆಲ್ ಸಿನಿಮಾಗೆ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಪಡೆದ ಸಂಭಾವನೆ ಬಹಿರಂಗವಾಗಿದೆ. ‘ತಾಂಡೆಲ್’ ಸಿನಿಮಾಗಾಗಿ […]

ಸಾಯಿ ಪಲ್ಲವಿಗೆ ಕಂಪ್ಲೀಟ್ ಬೆಡ್ ರೆಸ್ಟ್

ಸಾಯಿ ಪಲ್ಲವಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಎರಡು ದಿನ ಕಂಪ್ಲೀಟ್‌ ರೆಸ್ಟ್‌ ಮಾಡಲೇಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರಂತೆ. ಈ ವಿಚಾರ ತಿಳಿದ ಫ್ಯಾನ್ಸ್‌ ಕಂಗಲಾಗಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಏನಾಯ್ತು ಅಂತ ಆಘಾತಕ್ಕೆ ಒಳಗಾಗಿದ್ದಾರೆ. ನಟಿಗೆ ಎರಡು ದಿನಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ ಅನ್ನು ಸೂಚಿಸಲಾಗಿದೆ ಎನ್ನುವುದು ತಿಳಿದಿದೆ.ಜ್ವರ ಬಂದ ನಂತರ ನಟಿ ತುಂಬಾ ಸುಸ್ತಾಗಿದ್ದಾರಂತೆ. ಡೆಕ್ಕನ್ ಕ್ರಾನಿಕಲ್ ಪ್ರಕಾರ ನಿರ್ದೇಶಕ ಚಂದೂ ಮೊಂಡೇಟಿ ಅವರು ಸಾಯಿ ಪಲ್ಲವಿ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ನಡೆದ […]

ಟ್ಯಾಕ್ಸಿಕ್ʼ ನಡುವೆ ʻರಾಮಯಾಣʼ : ರಾವಣ ಮಾತ್ರವಲ್ಲ ಯಶ್ ನಿರ್ಮಾಪಕ ಕೂಡ ..!?

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಅಂತೆಕಂತೆಗಳು ಜೋರಾಗಿವೆ. ಆದರೆ ಚಿತ್ರತಂಡ ಮಾತ್ರ ಮೌನ ಮುಂದುವರಿಸಿದೆ. ಇದೇ ತಿಂಗಳ ರಾಮನವಮಿ ಸಂದರ್ಭದಲ್ಲಿ ಸಿನಿಮಾ ಘೋಷಣೆಯಾಗುವ ಸಾಧ್ಯತೆಗಳಿದ್ದು, ಏಪ್ರಿಲ್ 17ರಂದೇ ಎಲ್ಲದಕ್ಕೂ ಅಧಿಕೃತ ಮಾಹಿತಿ ಸಿಗಲಿದೆ.             ರಾಕಿಂಗ್ ಸ್ಟಾರ್ ಯಶ್ ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಹೋಗೋ ತಯಾರಿಯಲ್ಲಿದ್ದಾರೆ. ಏಪ್ರಿಲ್ 15ರ ನಂತರ ಬೆಂಗಳೂರಿನಲ್ಲೇ ಟಾಕ್ಸಿಕ್ ಚಿತ್ರೀಕರಣ ಆರಂಭ […]

Translate »