# Tags

ರಜನಿಕಾಂತ್ ಸಿನಿಮಾದಿಂದ ಬಾಲಕೃಷ್ಣ ಹಿಂದೆ ಸರಿಯಲು ಕಾರಣವೇನು?

ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಹೃದಯದಲ್ಲಿ ಮತ್ತೆ ಒಮ್ಮೆ ‘ಜೈಲರ್’ ಆಗಿ ಕಾಣಿಸಿಕೊಳ್ಳಲು ಕಾತರತೆಯಿದೆ. ಲೊಕೆಶ್ ಕನಕರಾಜ್ ನಿರ್ದೇಶನದ ‘ಕೂಲಿ’ ನಿರೀಕ್ಷೆಯ ಮಟ್ಟ ತಲುಪದ ಬಳಿಕ, ಪ್ರೇಕ್ಷಕರು ಈಗ ‘ಜೈಲರ್ 2’ ಚಿತ್ರದತ್ತ ಹೆಚ್ಚಿನ ಆಸಕ್ತಿಯಿಂದ ಕಾಯುತ್ತಿದ್ದಾರೆ. ನೇಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರವು ಆಕ್ಷನ್ ಮತ್ತು ಅಚ್ಚರಿಗಳಿಂದ ತುಂಬಿರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ರಜನಿಕಾಂತ್ ಹಲವಾರು ದೃಶ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಚಿತ್ರೀಕರಣ ಸ್ಥಳಗಳಲ್ಲಿ ಸಾವಿರಾರು ಅಭಿಮಾನಿಗಳು […]

‘ವಿನಯ ನನ್ನ ನೈಸರ್ಗಿಕ ಗುಣ’ – ಬಾಲಯ್ಯ ಟೀಕೆಗಳಿಗೆ ಚಿರಂಜೀವಿ ಪ್ರತಿಕ್ರಿಯೆ

ಆಂಧ್ರ ವಿಧಾನಸಭೆಯಲ್ಲಿ ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ವ್ಯಂಗ್ಯಭರಿತವಾಗಿ ಮಾತನಾಡಿದ ಘಟನೆ ಇದೀಗ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಆದರೆ ಬಾಲಕೃಷ್ಣ ಹೇಳಿಕೆಗಳಿಗೆ ಚಿರಂಜೀವಿ ಅತ್ಯಂತ ಘನತೆ ಮತ್ತು ವಿನಯದಿಂದ ಪ್ರತಿಕ್ರಿಯಿಸಿದ್ದು, ಮೆಗಾಸ್ಟಾರ್ ಅವರ ಸಮತೋಲನದ ನಿಲುವು ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದಿನಿಂದಲೇ ಚಿರಂಜೀವಿ ಮತ್ತು ನಂದಮೂರಿ ಕುಟುಂಬಗಳ ನಡುವೆ ವೈಷಮ್ಯವಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹಲವು ಬಾರಿ ನೇರಾ-ನೇರಾ ಪೈಪೋಟಿ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಿಕ್ಕಟ್ಟು ಕಡಿಮೆಯಾಗಿ, ಚಿರಂಜೀವಿ ಬಾಲಯ್ಯ ಕಾರ್ಯಕ್ರಮಕ್ಕೂ ಹಾಜರಾಗಿ […]

ಜಗನ್ ವಿಷಯದಲ್ಲಿ ಅಸೆಂಬ್ಲಿಯಲ್ಲಿ ಚಿರಂಜೀವಿ ವಿರುದ್ಧ ಬಾಲಯ್ಯ ಅಸಮಾಧಾನ

ತೆಲುಗು ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಕುಟುಂಬದ ನಂದಮೂರಿ ಬಾಲಕೃಷ್ಣ ನಡುವಿನ ವೈಮನಸ್ಯ ಹೊಸದೇನಲ್ಲ. ದಶಕಗಳಿಂದಲೇ ಇರುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡು ಕುಟುಂಬಗಳ ನಡುವೆ ಸ್ನೇಹದ ವಾತಾವರಣ ನಿರ್ಮಾಣವಾಗಿತ್ತು. ಪವನ್ ಕಲ್ಯಾಣ್ ಟಿಡಿಪಿಗೆ ಕೈ ಜೋಡಿಸಿದ ನಂತರ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದುದೂ ಈ ಸ್ನೇಹಕ್ಕೆ ಬಲ ತುಂಬಿತ್ತು. ಚಿರಂಜೀವಿ ಮತ್ತು ಬಾಲಯ್ಯ ಕೂಡಾ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಸ್ನೇಹದ ಬಣ್ಣ ಹೆಚ್ಚು ದಿನ ಉಳಿಯಲಿಲ್ಲ. ಆಂಧ್ರ ಅಸೆಂಬ್ಲಿಯಲ್ಲಿ ನಡೆದ […]

Translate »