# Tags

ಬಿಗ್‌ ಬಾಸ್‌ ವೇದಿಕೆಯಲ್ಲಿ ಹನುಮಂತು ಕಾಲೆಳೆದ ಕಿಚ್ಚ..!

ಕನ್ನಡ ಕಿರುತೆರೆಯ ದೊಡ್ಡ ಶೋ ಬಿಗ್​ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಕಿಚ್ಚ ಸುದೀಪ್​ ಮಾಸ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಬಿಗ್​ಬಾಸ್​ ಗ್ರ್ಯಾಂಡ್ ಫಿನಾಲೆ ಆರಂಭವಾಗುತ್ತಿದ್ದು, ಫೈನಲಿಸ್ಟ್​ ಆಗಿ ಹೊರ ಹೊಮ್ಮಿರುವ 6 ಸ್ಪರ್ಧಿಗಳ ಎದೆಯಲ್ಲಿ ಢವಢವಂತೂ ಶುರುವಾಗಿದೆ.‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ವೇದಿಕೆಗೆ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಫಿನಾಲೆಯಲ್ಲಿರುವ ಸ್ಪರ್ಧಿಗಳ ಕುಟುಂಬದವರನ್ನು ಮಾತನಾಡಿಸುವ ಕೆಲಸವನ್ನು ಸುದೀಪ್ ಮಾಡಿದ್ದಾರೆ. ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಲ್ಲಿ ವಿನ್ನರ್ ಪಟ್ಟ […]

ಮನೆಯವರು ಹಿಂಗೇನಾ ಬೆಳೆಸಿರೋದು..? ಸುರೇಶ್‌ ವಿರುದ್ಧ ಗರಂ ಆದ ಅನುಷಾ..!

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳನ್ನು ನೋಡುವುದಕ್ಕೇನೆ ಮಜ. ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಆಡುತ್ತಿದ್ದರೆ ಹೊರಗೆ ಕೂತು ನೋಡುವ ವೀಕ್ಷಕ ಚೆನ್ನಾಗಿ ಆಡುವ ಸ್ಪರ್ಧಿಗೆ ಬೆನ್ನು ತಟ್ಟುತ್ತಾ ಇರುತ್ತಾರೆ. ಓಡು ಓಡು, ನಿಧಾನ, ಆ ಕಡೆ ಬರಬೇಕಿತ್ತು, ಛೇ ಬಿದ್ದೋಯ್ತಾ ಹೀಗೆಲ್ಲಾ ಹೊರಗೆ ಕುಂತವರ ಬಾಯಿಂದಾನೇ ಮಾತುಗಳು ಬರುತ್ತವೆ. ನಿನ್ನೆ ಒಂದು ಬಾಕ್ಸ್ ಗಳನ್ನು ಹಗ್ಗದ ಮೂಲಕ ಬ್ಯಾಲೆನ್ಸ್ ಮಾಡಿ ಜೋಡಿಸುವ ಆಟವಿತ್ತಲ್ಲ ಆ ರೀತಿಯ ಟಾಸ್ಕ್ ಬಂದಾಗ ಈ ರೀತೊಯ ಜೋಶ್ ಇರುತ್ತೆ. ಆದ್ರೆ […]

ಯಮುನಾ ಶ್ರೀನಿಧಿಗೆ ಅಜ್ಜಿ ಎಂದ ಯುವತಿ : ಹೆಣ್ಣಾಗಿ ಹೀಗೆಲ್ಲಾ ಮಾತಾಡೋದು ಸರಿನಾ ಅಂತಿದ್ದಾರೆ ನೆಟ್ಟಿಗರು..!

ಬಿಗ್‌ ಬಾಸ್‌ ಸೀಸನ್‌ 11 ಸಾಕಷ್ಟು ವಿಚಾರಗಳಿಗೆ ಆರಂಭದಿಂದಾನೂ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‌ ನಿರೂಪಣೆಯನ್ನು ಮಾಡುವುದೇ ಇಲ್ಲ ಎಂಬಂತೆ ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಬಿಗ್‌ ಬಾಸ್‌ ವೇದಿಕೆ ಮೇಲೆ ಸುದೀಪ್‌ ಅವರೇ ಬಂದ್ರು. ಎಲ್ಲವೂ ಸರಿಯಾಗಿತ್ತು ಎನ್ನುವಾಗಲೇ ಸುದೀಪ್‌ ಬಿಗ್‌ ಬಾಸ್‌ಗೆ ವಿದಾಯ ಘೋಷಿಸಿದ್ದಾರೆ. ಇದೊಂದು ಆಘಾತಕಾರಿ ಸುದ್ದಿಯಾದರೆ ಬಿಗ್‌ ಬಾಸ್‌ ಮನೆಯಿಂದ ಬಂದಂತ ಯಮುನಾ ಅವರನ್ನು ಮತ್ತೊಂದು ಹೆಣ್ಣು ತೀರಾ ಕೆಳಮಟ್ಟಕ್ಕೆ ಮಾತನಾಡಿರುವುದು ಮತ್ತೊಂದು ಆಘಾತಕಾರಿ ವಿಚಾರವಾಗಿದೆ. ಯಮುನಾ ಶ್ರೀನಿಧಯವರನ್ನು ನೋಡಿದಾಗ […]

ಅಪ್ಪನ ನಿರ್ಧಾರ ಗೌರವಿಸಿದ ಸಾನ್ವಿ : ಕಿಚ್ಚನ ಪೋಸ್ಟ್‌ಗೆ ಏನಂದ್ರು..?

ಬಿಗ್ ಬಾಸ್ 11 ವರ್ಷದ ಜರ್ನಿ. ಈ ಹತ್ತು ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕಿಚ್ಚ ಸುದೀಪ್ ಅವರೇ 11ನೇ ಸೀಸನ್ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅದ್ಯಾಕೋ ಏನೋ ಬಿಗ್ ಬಾಸ್ ಜರ್ನಿಗೆ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ. ಇದು ನನ್ನ ಕಡೆಯ ಬಿಗ್ ಬಾಸ್ ಜರ್ನಿ ಎಂದೇ ಹೇಳಿದ್ದಾರೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿದೆ. ನಿನ್ನೆ ರಾತ್ರಿಯೇ ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ […]

ಜಗದೀಶ್‌ ಎದೆ ಮೇಲೆ ಕಾಲಿಟ್ಟ ಹಂಸ : ಬಿಗ್‌ ಬಾಸ್‌ ಮನೆಯಲ್ಲಿ ʻಮುಂಗಾರುಮಳೆʼ

ಬಿಗ್‌ ಬಾಸ್‌ ಸೀಸನ್‌ 11 ಎರಡನೇ ವಾರಕ್ಕೆ ಬೇರೆ  ರೀತಿಯೇ ಬದಲಾಗಿದೆ. ಅದರಲ್ಲೂ ಜಗದೀಶ್‌ ನಡವಳಿಕೆ ಮೊದಲ ವಾರಕ್ಕಿಂತ ಈ ವಾರ ತದ್ವಿರುದ್ದವಾಗಿದೆ. ಮೊದಲ ವಾರವಂತು ನಾನು ಕಲರ್ಸ್‌ ಕನ್ನಡವನ್ನೇ ಖರೀದಿ ಮಾಡಿ ಬಿಡುತ್ತೀನಿ ಎನ್ನುತ್ತಿದ್ದರು. ಬಿಗ್‌ ಬಾಸ್‌ ನನ್ನನ್ನೆ ಹೊರ ಹಾಕಿ ಅದೇಗೆ ಶೋ ನಡೆಸುತ್ತೀರಾ ಎಂದು ಸವಾಲು ಹಾಕಿದ್ದರು. ಇದೆಲ್ಲ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಯಾಗಿ ಒಂದಷ್ಟು ಕ್ಲಾಸ್‌ಗಳು ನಡೆದವು. ಇದೀಗ ಲಾಯರ್‌ ಜಗದೀಶ್‌ ಲವ್ವರ್‌ ಬಾಯ್‌ ಆಗಿದ್ದಾರೆ. ಇಂದು ಕಲರ್ಸ್‌ ಕನ್ನಡ ತನ್ನ ಅಧಿಕೃತ […]

ಟಾಸ್ಕ್‌ ಆಡಲು ಹೋಗಿ ಮನುಷ್ಯತ್ವ ಮರೆತರಾ ಸ್ಪರ್ಧಿಗಳು..?

ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ದಿನಗಳ ಬಳಿಕ ಟಾಸ್ಕ್‌ ಗಳು ಶುರುವಾಗುತ್ತವೆ. ಅವು ಯಾರೂ ಊಹೆ ಮಾಡಲು ಸಾಧ್ಯವಾಗದಂತ ಟಾಸ್ಕ್‌ಗಳು. ಕೆಲವೊಮ್ಮೆ ಬೇರೆ ಸೀಸನ್‌ನಲ್ಲಿ ಆಡಿಸಿದ ಟಾಸ್ಕ್‌ ಮತ್ತೆ ರಿಪೀಟ್‌ ಆಗಲು ಬಹುದು. ಆದರೆ ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ಗಳನ್ನು ಕೊಟ್ಟಾಗಲೇ ಮನರಂಜನೆಯೂ ಸಿಗುತ್ತದೆ, ಅಟ್‌ ದಿ ಸೇಮ್‌ ಟೈಮ್‌ ಜಗಳ, ಗುದ್ದಾಟವೂ ನಡೆಯುತ್ತದೆ. ಆದ್ರೆ ಯಾವ ರೀತಿಯಾದ ಟಾಸ್ಕ್ ಕೊಡ್ತಾರೆ, ಅದನ್ನ ಬಿಗ್‌ ಬಾಸ್‌ ಮಂದಿ ಹೇಗೆ ಆಡ್ತಾರೆ ಎಂಬುದೇ ಇಲ್ಲಿ ಬಹಳ ಮುಖ್ಯವಾಗುತ್ತದೆ. ಆಟ ಆಡುವಾಗ […]

120 ದಿನಕ್ಕೆ ಬಂದು 1 ದಿನಕ್ಕೆ ಯಾಕಿಂಗೆ ಮಾತಾಡ್ತೀರ : ಉಗ್ರಂ ಮಂಜು-ಗೋಲ್ಡ್‌ ಸುರೇಶ್‌ ನಡುವೆ ವಾರ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿದೆ. ಬಿಗ್‌ ಬಾಸ್‌ ಮನೆಯೊಳಗೆ 17 ಮಂದಿ ಹೋಗಿದ್ದಾರೆ. ಪ್ರತಿವಷದಂತೆ ಈ ವಷವೂ ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಈ ಬಾರಿ ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್‌ ಮೇಲೆ ಬಿಗ್‌ ಬಾಸ್‌ ನಡೆಯುತ್ತಿದೆ. ಅದರಂತೆ ಜನರ ಆಯ್ಕೆ, ಬಿಗ್‌ ಬಾಸ್‌ ಸ್ಪರ್ಧಿಗಳ ಆಯ್ಕೆಯಂತೆ ಒಂದಷ್ಟು ಜನ ನರಕಕ್ಕೆ ಹೋದರೆ, ಇನ್ನಷ್ಟು ಜನ ಸ್ವರ್ಗಕ್ಕೆ ಹೋಗಿದ್ದಾರೆ. ಅದರಲ್ಲಿ ಹತ್ತು ಜನ ಸ್ವರ್ಗದಲ್ಲಿದ್ದಾರೆ, ಏಳು ಜನ ನರಕದಲ್ಲಿದ್ದಾರೆ. ಮನೆಯಲ್ಲಿ ಈಗಷ್ಟೇ ಒಂದು […]

ಬಿಗ್‌ ಬಾಸ್‌ಗೆ ಹೋಗಿರುವ ಮಾನಸಾಗೆ ಅದೆಷ್ಟು ಡಿಮ್ಯಾಂಡ್‌ ಗೊತ್ತಾ..?

ಬಿಗ್ ಬಾಸ್ ಸೀಸನ್ 11 ಯಾವಾಗ ಬರುತ್ತೆ ಎಂದು ಕಾಯುತ್ತಿದ್ದ ಜನರಿಗೆ ಇನ್ಮೇಲೆ ಮನರಂಜನೆ ಸಿಗಲಿದೆ. ಬಿಗ್ ಬಾಸ್ ಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲಕ್ಕೆ ಕುಚ್ಚ ಸುದೀಪ್ ನಿರೂಪಣೆಯಲ್ಲಿ ಸ್ಪರ್ಧಿಗಳ ಅನಾವರಣವಾಗುತ್ತಿದೆ. ಹೊಸ ಕಾನ್ಸೆಪ್ಟ್ ಬೇರೆ ಇರುವ ಕಾರಣ, ಸ್ವರ್ಗಕ್ಕೆ ಯಾರು ಹೋಗ್ತಾರೆ, ನರಕಕ್ಕೆ ಯಾರು ಹೋಗ್ತಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ಸ್ವರ್ಗದಲ್ಲಾದರೂ ಸರಿ ನರಕದಲ್ಲಾದರೂ ಸರಿ ನಕ್ಕಿ ನಲಿಸುವ ಕ್ಯಾಂಡಿಡೇಟ್ ಒಬ್ಬರು ಬಂದಿದ್ದಾರೆ. ಅವರೇ ಮಾನಸ ಸಂತೋಷ್. ಸ್ಪಾಟ್ ನಲ್ಲಿ ಕೌಂಟರ್ […]

ಬಿಗ್‌ ಬಾಸ್‌ ಮೇಲೆ ಬಂತು ದೊಡ್ಡ ಆರೋಪ : ಕಿಚ್ಚ ಸುದೀಪ್‌ ಹೇಳಿದ್ದೇನು..?

ಬಿಗ್‌ ಬಾಸ್‌ ಸೀಸನ್‌ 10ಗೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಫಿನಾಲೆಗೆ ತೀರಾ ಹತ್ತಿರವಿರುವ ಮನೆ ಸದಸ್ಯರ ತಲೆಯಲ್ಲಿ ಉಳಿದಿರುವುದು ಕೇವಲ ಗೆಲುವು. ಅದಕ್ಕಾಗಿಯೇ ಆಟ-ಅಂಕ ಎಂದು ಬಂದಾಗ, ದೀದಿನೂ ಇಲ್ಲ, ಫ್ರೆಂಡು ಇಲ್ಲ. ಆ ರೀತಿಯ ನಡವಳಿಕೆಗಳು ಬಿಗ್‌ ಬಾಸ್‌ ಮನೆಯಲ್ಲಿ ಕಂಡು ಬರುತ್ತಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ರಿಲೀಸ್‌ ಮಾಡಿರುವ ಪ್ರೊಮೋದಲ್ಲಿ ಜನ ನಿರೀಕ್ಷೆ ಮಾಡುತ್ತಿದ್ದ ಪ್ರಶ್ನೆಯೇ ಮೂಡಿದೆ. ಕಿಚ್ಚ ಸುದೀಪ್‌ […]

Translate »