# Tags

ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಆರಾಧ್ಯಾ ಬಚ್ಚನ್ : ಕಾರಣವೇನು ಗೊತ್ತಾ..?

ಅಭಿ- ಐಶ್ ದಂಪತಿ ದೂರಾಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ವದಂತಿ ಹರಡುತ್ತಲೇ ಇರುತ್ತದೆ. ಇದು ಸುಳ್ಳು ಎಂದು ಹೇಳಿದರು ಕೆಲವರು ಕೇಳುತ್ತಿಲ್ಲ. ಇನ್ನು ಆರಾಧ್ಯ ಬಚ್ಚನ್ ಬಗ್ಗೆ ಕೂಡ ಇಲ್ಲಸಲ್ಲದ ಸುದ್ದಿ ಹರಡಲಾಗುತ್ತಿದೆ. ಮುಖ್ಯವಾಗಿ ಆಕೆಯ ಆರೋಗ್ಯದ ಬಗ್ಗೆ ಸುಳ್ಳು ವದಂತಿ ವೈರಲ್ ಆಗುತ್ತಿದೆ. ಇದನ್ನು ಪ್ರಶ್ನಿಸಿ ಆಕೆ ಈಗ ಕೋರ್ಟ್ ಮೆಟ್ಟಿಲೇರಿದ್ದಾಳೆ. ಕೆಲ ವೆಬ್‌ಸೈಟ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾದ ಇಂತಹ ಸುಳ್ಳು ಸುದ್ದಿ ತೆಗೆಯಬೇಕು ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರಾಧ್ಯ […]

ಸೊಸೆಯನ್ನು ಹಾಡಿ ಹೊಗಳಿದೆ ಜಯಾ ಬಚ್ಚನ್‌ : ಫ್ಯಾನ್ಸ್‌ ಫುಲ್‌ ಖುಷಿ

ಕಳೆದ ಕೆಲವು ದಿನಗಳಿಂದಾನೂ ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ನಡುವೆ ಬಿರುಕು ಮೂಡಿದೆ, ಇನ್ನೇನು ಡಿವೋರ್ಸ್‌ ಪಡೆಯಲಿದ್ದಾರೆ ಎಂಬ ಮಾತುಗಳೇ ಕೇಳಿ ಬರುತ್ತಿವೆ. ಅದಕ್ಕೆ ತಕ್ಕ ಹಾಗೇ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಬಚ್ಚನ್‌ ಜೊತೆಗೆ ಮಾತ್ರ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿರುವುದು ಡಿವೋರ್ಸ್‌ ವಿಚಾರಕ್ಕೆ ರೆಕ್ಕೆ ಪುಕ್ಕ ತಂದುಕೊಟ್ಟಿದೆ. ಐಶ್ವರ್ಯಾ ಹಾಗೂ ಅಭಿಷೇಕ್‌ ದೂರವಾಗುವುದಕ್ಕೆ ಅತ್ತೆ ಜಯಾ ಬಚ್ಚನ್‌ ಹಾಗೂ ಶ್ವೇತಾ ಬಚ್ಚನ್‌ ಕಾರಣ ಎಂಬ ಮಾತು ಇದೆ. ಇದೇ ಕಾರಣಕ್ಕೆ ಇಬ್ಬರು ಸೋಷಿಯಲ್‌ […]

ಬಚ್ಚನ್ ದೀಪಾವಳಿ ಪೂಜೆಗೆ ಗೈರಾದ ಐಶ್ವರ್ಯಾ: ಕೌಟುಂಬಿಕ ವಿರಸವೇ ಕಾರಣ?

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬಿತ್ಯಾದಿ ಸುದ್ದಿಗಳ ಬೆನ್ನಲ್ಲೇ ಬಚ್ಚನ್ ಕುಟುಂಬದ ದೀಪಾವಳಿ ಪೂಜೆಗೆ ಐಶ್ವರ್ಯಾ ಗೈರಾಗಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.   ಇದನ್ನೂ ಓದಿ ಆ ನಟಿಯ ಜೊತೆ ನಟಿಸುವುದು ಸಾಧ್ಯವಿಲ್ಲ ಎಂದ ಕತ್ರಿನಾ ಕೈಫ್   ಇತ್ತೀಚೆಗೆ ಐಶ್ವರ್ಯಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಗೈರಾಗಿತ್ತು. ಐಶ್ವರ್ಯಾ ಮಗಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡುವಾಗಲೂ ಪತಿ ಅಭಿಷೇಕ್ ಜೊತೆಗಿರಲಿಲ್ಲ. ಇದು ಹಲವರಿಗೆ ಅನುಮಾನ ಮೂಡಿಸಿತ್ತು. ಇದನ್ನೂ ಓದಿ ಯುವ ಪ್ರತಿಭೆಗಳ […]

Translate »