# Tags

ಬಾಲ್ಯದ ಅಪ್ಪು ರಿಯಲ್‌ ಆಗಿ ಪ್ರತ್ಯಕ್ಷ : ನೋಡಿದವರು ಒಂದು ಕ್ಷಣ ಶಾಕ್..!‌

ಅಪ್ಪು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೈಹಿಕವಾಗಿ ಅವರು ಬಿಟ್ಟು ಹೋದರು ಕರುನಾಡ ಮನೆಯಲ್ಲಿ ದೇವರಾಗಿದ್ದಾರೆ. ಅವರ ಹುಟ್ಟಿದ ದಿನ ಬಂದರೆ, ಅವರ ಸ್ಮರಣೆಯ ದಿನ ಬಂದರೆ ಜನರ ಕಣ್ಣಲ್ಲಿ ಈಗಲೂ ನೀರು ಬರುತ್ತೆ, ಮನದಲ್ಲಿ ನೋವು ಹೆಚ್ಚಾಗುತ್ತೆ. ಆದರೂ ಆ ನೋವಿನಲ್ಲಿಯೇ ಅಭಿಮಾನಿಗಳು ಸಮಾಜಮುಖಿ ಕೆಲಸ ಮಾಡುತ್ತಾ, ಅವರ ಒಳ್ಳೆಯ ಗುಣಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ನೆನಪನ್ನು, ಅವರ ದೈಹಿಕವಾಗಿದ್ದಾರೆಂಬ ಫೀಲ್‌ ಅನ್ನು ಆಗಾಗ ಅವರಂತೆ ಕೊಂಚ ಹೋಲುವವರು ನೀಡುತ್ತಾರೆ. ಒಬ್ಬರಂತೆ ಏಲು […]

Translate »