# Tags

ದೆವ್ವದ ನಾಟಕವಾಡಿ ಕಾವೇರಿಯ ಬೆವಳಿಸುತ್ತಿದ್ದಾಳೆ ಲಕ್ಷ್ಮೀ..!

ಇಷ್ಟು ದಿನ ಲಕ್ಷ್ಮೀಬಾರಮ್ಮ ಧಾರಾವಾಹಿ ನೋಡುತ್ತಿದ್ದವರಿಗೆ ನಿಜಕ್ಕೂ ಲಕ್ಷ್ಮೀ ಮೇಲೆ ಕೀರ್ತಿ ಆತ್ಮ ಬರುತ್ತಿದೆ ಎಂಬ ಅನುಮಾನವೇ ಇತ್ತು. ಆದರೆ ಕೀರ್ತಿ ಸಾವಿನ ಸತ್ಯ ತಿಳಿದುಕೊಳ್ಳುವುದಕ್ಕಾಗಿ ಲಕ್ಷ್ಮೀ ಮಾಡುತ್ತಿರುವ ನಾಟಕವಿದು ಎಂಬುದು ನಿನ್ನೆಯ ಎಪಿಸೋಡಿನಲ್ಲಿ ಅರ್ಥವಾಗಿದೆ. ಕೀರ್ತಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಕಾರುಣ್ಯ ಒಂದು ಸತ್ಯವನ್ನು ಹೇಳಿದ್ದಾಳೆ. ಕೀರ್ತಿಯ ಸಾವಿಗೆ ಕಾವೇರಿಯೇ ಕಾರಣ. ಕೀರ್ತಿಯ ರೂಮಿನಲ್ಲಿ ಒಂದು ಡೈರಿ ಇದೆ ಅದನ್ನು ಓದಿದರೆ ನಿನಗೆ ಎಲ್ಲವೂ ಅರ್ಥವಾಗುತ್ತೆ ಅಂತ. ಕೀರ್ತಿಯ ಸಾವಿನ ಹಿಂದಿನ ಸತ್ಯ ತಿಳಿದುಕೊಳ್ಳಬೇಕು ಅಂದ್ರೆ […]

ಕಾವೇರಿಯ ಆಟಕ್ಕೆ ಬಲಿಯಾಗಿಯೇ ಬಿಟ್ಟಳು ಕೀರ್ತಿ : ಅಚಾನಕ್ಕಾಗಿ ಲಕ್ಷ್ಮೀಗೆ ಚಾಕು ಇರಿತ

ಕೀರ್ತಿ ಇಲ್ಲಿಯವರೆಗೂ ವೈಷ್ಣವ್ ಸಿಗುತ್ತಾನೆ ಎಂಬ ಭ್ರಮೆಯಿಂದಾನೇ ಕಾದಳು. ಆದರೆ ವೈಷ್ಣವ್ ದಿನೇ ದಿನೇ ಅವಳಿಂದ ದೂರ ಹೋಗುವುದಕ್ಕೇನೆ ಪ್ರಯತ್ನಿಸಿದ. ಇದನ್ನ ತಡೆಯಲಾರದೆ ಕೀರ್ತಿ ಕಡೆಗೂ ಲಕ್ಷ್ಮೀ ಬಳಿ ಸತ್ಯ ಹೇಳಿದಳು. ಆದರೆ ಅದೇ ಕಹಿ ಸತ್ಯವನ್ನ ಕಾವೇರಿ ಬಳಿ ಕೇಳಿದರೆ, ಎಲ್ಲಾ ಮಗನ ಬದುಕಿಗಾಗಿ ಅಂತ ಹೇಳಿ ಲಕ್ಷ್ಮೀಯ ಬಾಯನ್ನೇ ಮುಚ್ಚಿಸಿದಳು. ಕಾವೇರಿಗೆ ಕಷ್ಟ ಎಂದು ಕುಳಿತಾಗ ಕೈ ಹಿಡಿದಿದ್ದು ಭಾನುಮತಿ. ಆಕೆಯ ಕ್ಲೋಸ್ ಫ್ರೆಂಡ್. ಲಕ್ಷ್ಮೀ-ಕೀರ್ತಿ ಇಬ್ಬರಿಗೂ ಸತ್ಯ ಗೊತ್ತಾಗಿ ಹೋಯ್ತು, ಈಗೇನಪ್ಪ ಮಾಡೋದು […]

Translate »