# Tags

“ಗಿಲ್ಲಿಗೆ ನನ್ನ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ” – ರಕ್ಷಿತಾ ಬಾಂಬ್ ಹೇಳಿಕೆ!

Bigg Boss Kannada 12: ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಜೋಡಿಗಳು ಏರ್ಪಟ್ಟಿದ್ದವು. ಅದರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು ಗಿಲ್ಲಿ ಮತ್ತು ಕಾವ್ಯಾ ಜೋಡಿ. ಆದರೆ ಇತ್ತೀಚೆಗೆ ರಕ್ಷಿತಾ ಸಹ ಗಿಲ್ಲಿ ಜೊತೆ ಆಪ್ತವಾಗಿದ್ದು, ಗಿಲ್ಲಿಯನ್ನು ಇಷ್ಟಪಡುತ್ತಿರುವ ಅನುಮಾನ ಪ್ರೇಕ್ಷಕರಿಗೆ ಮೂಡಿದೆ. ಆದರೆ ರಕ್ಷಿತಾ ಇದೀಗ ಗಿಲ್ಲಿಗೆ ನನ್ನ ಬಾಯ್​ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದಿದ್ದಾರೆ. ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆ ವಾರ ತಲುಪಿದೆ. ಸದ್ಯಕ್ಕೆ ಏಳು ಮಂದಿ ಸ್ಪರ್ಧಿಗಳಿದ್ದು […]

ಗಿಲ್ಲಿಯ ಗೆಲುವು ಫಿಕ್ಸ್? ಬಿಗ್ ಬಾಸ್ ವಿನ್ನರ್ಸ್‌ ವಿರುದ್ಧವೂ ಗಿಲ್ಲಿಗೇ ಮೇಲುಗೈ ಎಂದ ಕಿರುತೆರೆ ನಟ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ಅವರ ಜನಪ್ರಿಯತೆ ಗಗನಕ್ಕೇರಿದೆ. ಅವರ ಖಡಕ್ ಮಾತುಗಳು ಮತ್ತು ದಿಟ್ಟ ನಿಲುವುಗಳಿಂದ ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕಿರುತೆರೆ ನಟ ಅಭಿಷೇಕ್ ರಾಮ್​​ದಾಸ್ ಅವರು, ಎಲ್ಲಾ ಸೀಸನ್ ವಿನ್ನರ್‌ಗಳನ್ನೂ ಮೀರಿಸಿ ಗಿಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೊರಗೆ ಇವರಿಗೆ ದೊಡ್ಡ ಅಭಿಮಾನಿ […]

ರಾಶಿಕಾ ಹೇಳಿದ ಫೈನಲಿಸ್ಟ್‌ಗಳು – ಯಾರಿಗೆ ಸಿಗಲಿದೆ ಟ್ರೋಫಿ?

ಬಿಗ್‌ಬಾಸ್  ಕನ್ನಡ ಸೀಸನ್ 12ರ ಕೊನೆಯ ವಾರದ ಅಖಾಡದಲ್ಲಿ ಸ್ಪರ್ಧಿಗಳು ಹಣಾಹಣಿ ನಡೆಸುತ್ತಿದ್ದಾರೆ. ಈ ವಾರ ಮನೆಯಿಂದ ಹೊರಬಂದಿರೋ ರಾಶಿಕಾ (Rashika) ಟಾಪ್‌ 5 ಫೈನಲಿಸ್ಟ್‌ಗಳ ಹೆಸರನ್ನು ಹೇಳಿದ್ದಾರೆ ಫಿನಾಲೆ ವಾರದ ಮುನ್ನ ಮನೆಯಿಂದ ಹೊರಬಂದಿರೋ ಸ್ಪರ್ಧಿ ರಾಶಿಕಾ ಪ್ರಕಾರ ಗಿಲ್ಲಿ ನಟ ಈ ಸೀಸನ್ ಗೆಲ್ಲಲಿದ್ದಾರಂತೆ. ಎರಡನೇ ಸ್ಥಾನದಲ್ಲಿ ಅಶ್ವಿನಿ ಗೌಡ, ಮೂರನೇ ಸ್ಥಾನದಲ್ಲಿ ಧನುಷ್ ಇದ್ರೆ, ನಾಲ್ಕನೇ ಸ್ಥಾನವನ್ನು ರಕ್ಷಿತಾಗೆ ನೀಡಿದ್ದಾರೆ ರಾಶಿಕಾ. ಇನ್ನು ಐದನೇ ಸ್ಥಾನದಲ್ಲಿ ರಘು ಇರ್ತಾರೆ ಎಂದಿದ್ದಾರೆ ಮನದ ಕಡಲು […]

ಆಗಲೇ ಹೇಳಿದ್ರು ಜಗ್ಗೇಶ್… ಗಿಲ್ಲಿ ವಿಚಾರದಲ್ಲಿ ನಡೆದದ್ದೇನು ನೋಡಿ!

ನಟ ಜಗ್ಗೇಶ್ ಅವರದ್ದು ವಿಶೇಷ ವ್ಯಕ್ತಿತ್ವ. ಅವರಿಗೆ ಯಾರಾದರೂ ಇಷ್ಟ ಆದರೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಅವರ ಬಗ್ಗೆ ವೇದಿಕೆ ಮೇಲೆ ಹೊಗಳುತ್ತಾರೆ. ಅನೇಕ ವೇದಿಕೆಗಳ ಮೇಲೆ ಅವರು ಈ ರೀತಿ ಮಾಡಿದ ಉದಾಹರಣೆ ಇದೆ. ಈ ಮೊದಲು ಗಿಲ್ಲಿ ನಟನ ಬಗ್ಗೆ ಜಗ್ಗೇಶ್ ಹೇಳಿದ ಮಾತೊಂದು ಈಗ ವೈರಲ್ ಆಗುತ್ತಿದೆ. ಅವರು ಹೇಳಿದ ಮಾತು ನಿಜವಾಗಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಜಗ್ಗೇಶ್ ಅವರು ರಾಯರ ಭಕ್ತರು. ಕೆಲವರಿಗೆ ಒಳ್ಳೆಯದಾಗಲಿ ಎಂದು ಅವರು ಪ್ರಿತಿಯಿಂದ […]

‘ಇನ್ಮುಂದೆ ನಿನ್ನ ಬಳಿ ಮಾತನಾಡಲ್ಲ’; ಕಾವ್ಯಾಗೆ ಶಪಥ ಮಾಡಿದ ಗಿಲ್ಲಿ ನಟ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಕಳೆದ ಕೆಲವು ವಾರಗಳಿಂದ ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಗಿಲ್ಲಿ ನಟರಾಜ್ ಮತ್ತು ಕಾವ್ಯಾ ಶೈವ. ಇವರಿಬ್ಬರ ಗೆಳೆತನ ಮನೆಯಲ್ಲಿ ಎಲ್ಲರಿಗೂ ಕಣ್ಣು ಬೀಳುವಷ್ಟು ಗಟ್ಟಿಯಾಗಿತ್ತು. ಆರಂಭದಿಂದಲೇ ಒಟ್ಟಾಗಿ ಕೆಲಸ ಮಾಡಿ, ಪರಸ್ಪರ ಬೆಂಬಲ ನೀಡಿದ ಈ ಇಬ್ಬರನ್ನು ಬೇರ್ಪಡಿಸಲು ಅನೇಕ ಸ್ಪರ್ಧಿಗಳು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಆದರೆ ಇತ್ತೀಚೆಗೆ ಈ ಸ್ನೇಹದಲ್ಲೇ ಚಿಕ್ಕ ಬಿರುಕು ಮೂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಾವ್ಯಾ ಶೈವ ತಮ್ಮ ಆಟದ ಮೇಲೆ ಗಿಲ್ಲಿಯ ಗೆಳೆತನದ […]

ಗಿಲ್ಲಿಯೇ ಬಿಗ್ ಬಾಸ್ ಮನೆಗೆ ಜೀವ ತುಂಬ್ತಿದ್ದಾನೆ: ಪ್ರಶಾಂತ್ ಸಂಬರ್ಗಿ ಪ್ರಶಂಸೆ

ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಚರ್ಚೆಯ ವಿಷಯವಾಗಿದೆ. ಈ ಬಾರಿ ಪ್ರೇಕ್ಷಕರ ಮನಗೆದ್ದಿರುವ ಸ್ಪರ್ಧಿ ಎಂದರೆ ಗಿಲ್ಲಿ ನಟ. ತಮ್ಮ ಹಾಸ್ಯ, ಚುಟುಕು ಮಾತು ಹಾಗೂ ಪ್ರಾಪರ್ಟಿ ಕಾಮಿಡಿ ಶೈಲಿಯಿಂದ ಅವರು ಮನೆಮಾತಾಗಿದ್ದಾರೆ. ಈಗ ಅವರ ಆಟದ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು ತಮ್ಮ ಸಾಮಾಜಿಕ ಮಾಧ್ಯಮದ ವಿಡಿಯೋದಲ್ಲಿ ಗಿಲ್ಲಿ ಬಗ್ಗೆ ಮಾತನಾಡುತ್ತಾ, “ಈ ಸೀಸನ್‌ನಲ್ಲಿ ಗಿಲ್ಲಿಯೇ ಎಂಟರ್‌ಟೇನರ್. ಅವನು […]

ಬಿಗ್ ಬಾಸ್ ಕನ್ನಡ: ‘ತಪ್ಪು ಮಾಡಿಬಿಟ್ಟೆ’ – ಕಣ್ಣೀರು ಹಾಕಿದ ಜಾನ್ವಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಶಕ್ತಿಶಾಲಿ ಸ್ಪರ್ಧಿಯೆಂದು ಹೆಸರು ಮಾಡಿದ್ದ ಜಾನ್ವಿ, ಇದೀಗ ಪಶ್ಚಾತ್ತಾಪದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಮನೆಯ ಒಳಗಿನ ಹಲವರ ಮೇಲೆ ಪ್ರಭಾವ ಬೀರಿದ ಅವರು, ಇತ್ತೀಚಿನ ಒಂದು ತಪ್ಪಿನಿಂದ ಮನೆಯವರ ಮನಸ್ಸಿನಲ್ಲಿ ತಮ್ಮ ಬಗ್ಗೆ ರೂಪಿಸಿಕೊಂಡಿದ್ದ ಗೌರವವನ್ನು ಕಳೆದುಕೊಂಡಿದ್ದಾರೆ. ಆ ತಪ್ಪಿನ ಅರಿವಾದ ನಂತರ ಜಾನ್ವಿ ಭಾವೋದ್ರಿಕ್ತಳಾಗಿ ಕಣ್ಣೀರಿನಲ್ಲಿ ತೇಲಿದರು. ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ಮನೆಗೆ ಸೇರಿದ ದಿನದಿಂದಲೇ ಗಟ್ಟಿ ಸ್ಪರ್ಧಿಗಳೆಂದು ತಮ್ಮನ್ನು ತಾವು ತೋರ್ಪಡಿಸಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ […]

ಬಿಗ್ ಬಾಸ್ ಕನ್ನಡ 12: ಶನಿವಾರದ ಡಬಲ್ ಎಲಿಮಿನೇಷನ್! ಮಂಜು ಭಾಷಿಣಿ ಮತ್ತು ಅಶ್ವಿನಿಗೆ ಬೈ ಬೈ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶನಿವಾರದ ಎಪಿಸೋಡ್‌ನಲ್ಲಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಂತಹ ಎಪಿಸೋಡ್ ನಡೆದಿದೆ. ಈ ವಾರದ ಮೊದಲ ಫಿನಾಲೆ ವೀಕ್ ಎಂದು ಸುದೀಪ್ ಸೂಚಿಸಿದ್ದರು. ಅದರಂತೆ ಶನಿವಾರದಂದು ಒಟ್ಟಿಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ 11 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು — ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್ ಮತ್ತು ಚಂದ್ರಪ್ರಭಾ. ನಾಮಿನೇಟ್‌ ಆಗಿದವರೊಂದಿಗೆ ಸುದೀಪ್ […]

‘ಗೆಜ್ಜೆ ಸದ್ದು’ ವಿಚಾರಕ್ಕೆ ಸುದೀಪ್ ಕ್ಲಾಸ್‌ – ಅಶ್ವಿನಿ-ಜಾನ್ವಿಗೆ ಕಠಿಣ ಎಚ್ಚರಿಕೆ

‘ಬಿಗ್ ಬಾಸ್’ ಮನೆಯನ್ನು ಸುದೀಪ್ ಖ್ಯಾತಿಯಿಂದಲೇ “ಬಿಗ್ ಬಾಸ್ ಮನೆ” ಎಂದು ಕರೆಯಲಾಗುತ್ತದೆ. ಈ ವಾರದ ವೀಕೆಂಡ್ ಕಂತು ಸಂಪೂರ್ಣವಾಗಿ “ಗೆಜ್ಜೆ ಸದ್ದು” ವಿಚಾರದ ಬಗ್ಗೆ ಕೇಂದ್ರೀಕೃತವಾಗಿತ್ತು. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿ ಅವರು ಮನೆೊಳಗೆ ಮಾಡಿದ ಗೆಜ್ಜೆ ಶಬ್ದ ಇದೀಗ ಇಡೀ ಕರ್ನಾಟಕದ ಚರ್ಚೆಯ ವಿಷಯವಾಗಿದೆ. ಈ ಶಬ್ದದ ಬಗ್ಗೆ ಮಾತನಾಡುತ್ತಾ ಸುದೀಪ್ ಹಾಸ್ಯ-ಗಂಭೀರವಾಗಿ ಹೇಳಿದರು – “ಬಿಗ್ ಬಾಸ್ ಅಂತ ಮನೆ ನಾಮಕರಣ ಆಗುತ್ತದೆ, ಎಲ್ಲರನ್ನು ಒಳಗೆ ಕಳಸ್ತೀವಿ. ಮೂರು ವಾರ ಕಳೆದರೆ […]

ರಾತ್ರಿ ಡ್ರಾಮಾ ಬಳಿಕ ಡಿಕೆಶಿಯ ಹಸ್ತಕ್ಷೇಪ ಜಾಲಿವುಡ್‌ ಸೀಲ್ ತೆರವು, ಬಿಗ್‌ಬಾಸ್‌ ಪುನರಾರಂಭ

ಬಿಗ್‌ಬಾಸ್‌ ಮನೆಗೆ ಬೀಗ ಬಿದ್ದ ಸುದ್ದಿ ಕನ್ನಡ ಮನರಂಜನಾ ವಲಯವನ್ನೇ ಶಾಕ್ ಮಾಡಿತ್ತು. ಆದರೆ ‘ವೈಲ್ಡ್ ಕಾರ್ಡ್ ಎಂಟ್ರಿ’ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ತಮ್ಮ ಸ್ಟೈಲ್‌ನಲ್ಲೇ ಸೀಲ್ ತೆರವು ಮಾಡಿಸಿ ಶೋಗೆ ಮತ್ತೆ ಜೀವ ತುಂಬಿದ್ದಾರೆ! ಜಾಲಿವುಡ್‌ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್‌ ಕನ್ನಡ ಸೀಸನ್ 12 ಚಿತ್ರೀಕರಣ ಪರಿಸರ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಸ್ಥಗಿತಗೊಂಡಿತ್ತು. ರಾಮನಗರ ಜಿಲ್ಲಾಡಳಿತದ ಆದೇಶದಂತೆ ಸ್ಟುಡಿಯೋಗೆ ಬೀಗ ಬಿದ್ದ ಕಾರಣದಿಂದ ಬಿಗ್‌ಬಾಸ್‌ ಮನೆಗೂ ಬೀಗ […]

  • 1
  • 2
Translate »