# Tags

ಹಿಟ್‌ನ ನಂತರ ವಿವಾದದಲ್ಲಿ ನಿರ್ದೇಶಕ ಪ್ರಶಾಂತ್ ವರ್ಮಾ — ಹೊಂಬಾಳೆ ಸೇರಿದಂತೆ ನಿರ್ಮಾಪಕರ ಅಸಮಾಧಾನ ಚರ್ಚೆಯಲ್ಲಿ

ತೆಲುಗು ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಹೆಸರು ಮತ್ತೆ ಸುದ್ದಿಯಲ್ಲಿದೆ. ‘ಹನುಮಾನ್’ ಚಿತ್ರದ ಭಾರೀ ಯಶಸ್ಸಿನ ನಂತರ ಅವರು ತೆಲುಗು ಚಿತ್ರರಂಗದ ಪ್ರಮುಖ ನಿರ್ದೇಶಕರ ಸಾಲಿನಲ್ಲಿ ಸೇರಿಕೊಂಡರು. ಆದರೆ ಈಗ ಅವರ ವೃತ್ತಿಪರತೆ ಕುರಿತಂತೆ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಒಂದು ಹಿಟ್, ಅನೇಕ ಆಫರ್‌ಗಳು‘ಹನುಮಾನ್’ ಬ್ಲಾಕ್‌ಬಸ್ಟರ್ ಆದ ಬಳಿಕ ಪ್ರಶಾಂತ್ ವರ್ಮಾ ಅವರ ಬಳಿ ಹಲವಾರು ನಿರ್ಮಾಪಕರು ಹೊಸ ಚಿತ್ರಗಳ ಪ್ರಸ್ತಾವನೆಗಳೊಂದಿಗೆ ಬಂದರು. ಹೊಂಬಾಳೆ ಫಿಲ್ಮ್ಸ್, ಡಿವಿವಿ ಎಂಟರ್‌ಟೈನ್‌ಮೆಂಟ್ ಸೇರಿದಂತೆ ಕೆಲವು ದೊಡ್ಡ […]

ಬಣ್ಣದ ಲೋಕಕ್ಕೆ ಕಾಲಿಟ್ಟ ಬಾಲಯ್ಯ ಮಗಳು ತೇಜಸ್ವಿನಿ

ಟಾಲಿವುಡ್‌ನಲ್ಲಿ ಹೆಸರು ಮಾಡಿದ ನಂದಮೂರಿ ಕುಟುಂಬದ ಹೊಸ ತಲೆಮಾರಿನವರೂ ಇದೀಗ ರಂಗ ಪ್ರವೇಶ ಮಾಡುತ್ತಿದ್ದಾರೆ. ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರ ಕಿರಿಯ ಪುತ್ರಿ ತೇಜಸ್ವಿನಿ ನಂದಮೂರಿ ಇದೀಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ನಂದಮೂರಿ ಕುಟುಂಬದಲ್ಲಿ ಈಗಾಗಲೇ ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯ ಪಾತ್ರವಿದೆ. ಬಾಲಯ್ಯ ಅವರ ಮೊದಲ ಪುತ್ರಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕುಟುಂಬದ ಭಾಗವಾಗಿದ್ದರೆ, ಮಗ ಮೋಕ್ಜಗ್ನ ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರದಿಂದ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ನಡುವೆ, ತೇಜಸ್ವಿನಿ ತಮ್ಮದೇ ರೀತಿಯಲ್ಲಿ […]

Translate »