# Tags

‘ಪರಾಶಕ್ತಿ’ ವಿವಾದ: ಅಭಿಮಾನಿಗಳ ನಡವಳಿಕೆಗೆ ನಿರ್ದೇಶಕಿಯ ಕಠಿಣ ಪ್ರತಿಕ್ರಿಯೆ

: ‘ಜನ ನಾಯಗನ್’ ಎಂಬ ಕಮರ್ಶಿಯಲ್ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡದೆ ಸಿಬಿಎಫ್​​ಸಿ ಸತಾಯಿಸುತ್ತಿದ್ದು, ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ‘ಜನ ನಾಯಗನ್’ ಜೊತೆಗೆ ಸ್ಪರ್ಧೆಗೆ ಬಿದ್ದಿದ್ದ ‘ಪರಾಶಕ್ತಿ’ ಸಿನಿಮಾ ಈಗಾಗಲೇ ನಿಗದಿತ ದಿನಾಂಕಕ್ಕೆ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟ್​​ಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ವಿಜಯ್ ಫ್ಯಾನ್ಸ್ ಕಾರಣ ಎಂದು ಸಿನಿಮಾ ತಂಡ ಆರೋಪ ಮಾಡುತ್ತಿದೆ. ಸ್ವತಃ ನಿರ್ದೇಶಕಿ ಸುಧಾ ಕೊಂಗರ ಅವರೇ ಸ್ವತಃ ಪರೋಕ್ಷ ಆರೋಪ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಭುಗಿಲೆದ್ದಿದೆ. […]

Translate »