# Tags

“ಗಿಲ್ಲಿಗೆ ನನ್ನ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ” – ರಕ್ಷಿತಾ ಬಾಂಬ್ ಹೇಳಿಕೆ!

Bigg Boss Kannada 12: ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಜೋಡಿಗಳು ಏರ್ಪಟ್ಟಿದ್ದವು. ಅದರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು ಗಿಲ್ಲಿ ಮತ್ತು ಕಾವ್ಯಾ ಜೋಡಿ. ಆದರೆ ಇತ್ತೀಚೆಗೆ ರಕ್ಷಿತಾ ಸಹ ಗಿಲ್ಲಿ ಜೊತೆ ಆಪ್ತವಾಗಿದ್ದು, ಗಿಲ್ಲಿಯನ್ನು ಇಷ್ಟಪಡುತ್ತಿರುವ ಅನುಮಾನ ಪ್ರೇಕ್ಷಕರಿಗೆ ಮೂಡಿದೆ. ಆದರೆ ರಕ್ಷಿತಾ ಇದೀಗ ಗಿಲ್ಲಿಗೆ ನನ್ನ ಬಾಯ್​ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದಿದ್ದಾರೆ. ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆ ವಾರ ತಲುಪಿದೆ. ಸದ್ಯಕ್ಕೆ ಏಳು ಮಂದಿ ಸ್ಪರ್ಧಿಗಳಿದ್ದು […]

ಅಯ್ಯಪ್ಪ ಸ್ವಾಮಿ ಸೇವೆಯಲ್ಲಿ ಶಿವಣ್ಣ ದಂಪತಿ – ಇರುಮುಡಿ ಹೊತ್ತು ಪವಿತ್ರ ಪಯಣ

ನಟ ಶಿವರಾಜ್​ಕುಮಾರ್  ಅವರು ಅಯ್ಯಪ್ಪ ಸ್ವಾಮಿಯ ಭಕ್ತರು. ಹಲವು ಬಾರಿ ಅವರು ಮಾಲೆ ಧರಿಸಿದ್ದರು. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ (Irumudi) ಹೊತ್ತಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಸಾಥ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ (Bejjavalli Ayyappa Temple) ದೇವಾಲಯಕ್ಕೆ ಅವರು ಇರುಮುಡಿ ಹೊತ್ತು ಸಾಗಿದ್ದಾರೆ. ವಿಶ್ವ ಸಂತೋಷ ಭಾರತಿ ಗುರೂಜಿ ನೇತೃತ್ವದಲ್ಲಿ ಮೆರವಣಿಗೆ ಸಾಗಿದೆ. ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪನ ಪೂಜೆಗೂ ಮುನ್ನ ಮೆರವಣಿಗೆ ಮಾಡಲಾಗಿದೆ. ವಿವಿಧ ಆಭರಣಗಳ ಸಮೇತ, […]

ತುಳು–ಜವಾರಿ ಭಾಷೆಯಲ್ಲಿ ಹಾಲಿವುಡ್ ಸಿನಿಮಾ ಬಿಡುಗಡೆ: ಕನ್ನಡಿಗರ ‘ಟಾಕೀಸ್’ OTT ಯಿಂದ ಹೊಸ ಇತಿಹಾಸ!

ಸಿನಿ ಪ್ರಿಯರಿಗೆ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿರಬೇಕು. ಅದು ಥಿಯೇಟರ್‌ನಲ್ಲಿ ಆದರೂ ಸರಿ, ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಆದರೂ ಸರಿ. ಅವರಿಗೆ ಒಂದೊಳ್ಳೆ ಮನರಂಜನೆಯನ್ನು ನೀಡುವ ಕಂಟೆಂಟ್ ಬೇಕು. ಹೀಗಾಗಿ ವೀಕೆಂಡ್ ಬಂತು ಅಂದರೆ, ಸಿನಿಮಾ ಮಂದಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ತುದಿಗಾಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಓಟಿಟಿ ವೇದಿಕೆಗಳು ಒಂದು ಹೆಜ್ಜೆ ಮುಂದೆ ಅಂತಲೇ ಹೇಳಬಹುದು. ಓಟಿಟಿ ವೇದಿಕೆ ಹೊಸದೇನಾದರೂ ಪ್ರಯತ್ನ ಮಾಡುತ್ತಲೇ ಇರುತ್ತವೆ. ಅದರಲ್ಲೂ ಜನರ ನಾಡಿ-ಮಿಡಿತವನ್ನು ಅರಿತಿರುವ ಓಟಿಟಿ ವೇದಿಕೆಗಳು ಅದಕ್ಕೆ […]

ಗಿಲ್ಲಿಯ ಗೆಲುವು ಫಿಕ್ಸ್? ಬಿಗ್ ಬಾಸ್ ವಿನ್ನರ್ಸ್‌ ವಿರುದ್ಧವೂ ಗಿಲ್ಲಿಗೇ ಮೇಲುಗೈ ಎಂದ ಕಿರುತೆರೆ ನಟ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ಅವರ ಜನಪ್ರಿಯತೆ ಗಗನಕ್ಕೇರಿದೆ. ಅವರ ಖಡಕ್ ಮಾತುಗಳು ಮತ್ತು ದಿಟ್ಟ ನಿಲುವುಗಳಿಂದ ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕಿರುತೆರೆ ನಟ ಅಭಿಷೇಕ್ ರಾಮ್​​ದಾಸ್ ಅವರು, ಎಲ್ಲಾ ಸೀಸನ್ ವಿನ್ನರ್‌ಗಳನ್ನೂ ಮೀರಿಸಿ ಗಿಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೊರಗೆ ಇವರಿಗೆ ದೊಡ್ಡ ಅಭಿಮಾನಿ […]

ಹಬ್ಬದ ಹೊತ್ತಲ್ಲಿ ಬಲರಾಮನ ದಿನಗಳ ಮ್ಯಾಜಿಕ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ದೃಶ್ಯಗಳು

ಬಲರಾಮನ ದಿನಗಳು ಸಂಕ್ರಾಂತಿ ಸಂಭ್ರಮ ಬಲು ಜೋರು           ಆ ದಿನಗಳು ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಿರುವ ಬಲರಾಮನ ದಿನಗಳು ಚಿತ್ರದ ಶುರು ಶುರು ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ಹೂಡಿರುವ ಚಿತ್ರದಲ್ಲಿ ಟೈಗರ್ ವಿನೋದ್ ಪ್ರಭಾಕರ್  ನಾಯಕನಾಗಿ ಕಾಣಿಸಿಕೊಂಡಿದ್ದು ಇದು ವಿನೋದ್ ಅವರ 25 ನೇ ಚಿತ್ರ. ನಾಯಕಿಯಾಗಿ ಪ್ರಿಯಾ ಆನಂದ್  ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಿನಾಶ್, ಅತುಲ್ ಕುಲಕರ್ಣಿ […]

CCL 2026: ಕರ್ನಾಟಕ ಬುಲ್ಡೋಜರ್ಸ್ ಮೊದಲ ಎದುರಾಳಿ ?

‘ಮಾರ್ಕ್‌’ ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ನಟ ಸುದೀಪ್ ಈಗ ಸಿಸಿಎಲ್ ಕ್ರಿಕೆಟ್ ಟೂರ್ನಿ ಕಡೆ ಮುಖ ಮಾಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನೇತೃತ್ವ ವಹಿಸಿರುವ ಕಿಚ್ಚ ತಾಲೀಮು ಆರಂಭಿಸಿದ್ದಾರೆ. ಸಿಸಿಎಲ್ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿ. ಈಗಾಗಲೇ ಪಂದ್ಯಗಳ ವೇಳಾಪಟ್ಟಿ ಕೂಡ ಬಿಡುಗಡೆ ಆಗಿದೆ. ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪ್ರಬಲ ತಂಡವಾಗಿ ಗುರ್ತಿಸಿಕೊಂಡಿದೆ. ಆದರೆ ಕೆಲವೊಮ್ಮೆ ಅದ್ಭುತ ಪ್ರದರ್ಶನದ ಮೂಲಕ ಸದ್ದು ಮಾಡುವ ತಂಡ ಕೆಲವೊಮ್ಮೆ ನಿರಾಸೆ ಮೂಡಿಸಿರುವುದು ಇದೆ. ಇತ್ತೀಚಿನ ವರ್ಷಗಳಲ್ಲಿ […]

‘ನಿಮ್ಮ ತಂದೆ ಜೊತೆ ಇನ್ನೊಬ್ರು ಬರ್ತಾರೆ’; ರಘು ಮಗನಿಗೆ ಅಶ್ವಿನಿ ಹೇಳಿದ ಮಾತಿನ ಅರ್ಥ ಅದೇನಾ?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಅಶ್ವಿನಿ ಗೌಡರ ಗೆಳೆತನ ಗಮನ ಸೆಳೆದಿದೆ. ಅಂತಿಮ ವಾರದಲ್ಲಿ ರಘು ಪುತ್ರ ರೋನಿತ್ ಮನೆಗೆ ಬಂದಾಗ, ಅಶ್ವಿನಿ ಗೌಡ ಹಾಸ್ಯಭರಿತವಾಗಿ ‘ನಿಮ್ಮ ಅಪ್ಪ ಒಬ್ಬರೇ ಹೊರಗೆ ಬರೋದಿಲ್ಲ, ಇನ್ನೊಬ್ಬರು ಜೊತೆ ಇರುತ್ತಾರೆ’ ಎಂದಿದ್ದರು. ಈ ಮಾತಿಗೆ ಹಲವು ಅರ್ಥ ಕಲ್ಪಿಸಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿರೋ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಒಳ್ಳೆಯ ಫ್ರೆಂಡ್​​ಶಿಪ್ ಬೆಳೆದಿದೆ. ಇಬ್ಬರ ವಯಸ್ಸು ಸರಿ ಸುಮಾರು ಒಂದೇ ರೀತಿ ಇದೆ. ಈ […]

ರಾಶಿಕಾ ಹೇಳಿದ ಫೈನಲಿಸ್ಟ್‌ಗಳು – ಯಾರಿಗೆ ಸಿಗಲಿದೆ ಟ್ರೋಫಿ?

ಬಿಗ್‌ಬಾಸ್  ಕನ್ನಡ ಸೀಸನ್ 12ರ ಕೊನೆಯ ವಾರದ ಅಖಾಡದಲ್ಲಿ ಸ್ಪರ್ಧಿಗಳು ಹಣಾಹಣಿ ನಡೆಸುತ್ತಿದ್ದಾರೆ. ಈ ವಾರ ಮನೆಯಿಂದ ಹೊರಬಂದಿರೋ ರಾಶಿಕಾ (Rashika) ಟಾಪ್‌ 5 ಫೈನಲಿಸ್ಟ್‌ಗಳ ಹೆಸರನ್ನು ಹೇಳಿದ್ದಾರೆ ಫಿನಾಲೆ ವಾರದ ಮುನ್ನ ಮನೆಯಿಂದ ಹೊರಬಂದಿರೋ ಸ್ಪರ್ಧಿ ರಾಶಿಕಾ ಪ್ರಕಾರ ಗಿಲ್ಲಿ ನಟ ಈ ಸೀಸನ್ ಗೆಲ್ಲಲಿದ್ದಾರಂತೆ. ಎರಡನೇ ಸ್ಥಾನದಲ್ಲಿ ಅಶ್ವಿನಿ ಗೌಡ, ಮೂರನೇ ಸ್ಥಾನದಲ್ಲಿ ಧನುಷ್ ಇದ್ರೆ, ನಾಲ್ಕನೇ ಸ್ಥಾನವನ್ನು ರಕ್ಷಿತಾಗೆ ನೀಡಿದ್ದಾರೆ ರಾಶಿಕಾ. ಇನ್ನು ಐದನೇ ಸ್ಥಾನದಲ್ಲಿ ರಘು ಇರ್ತಾರೆ ಎಂದಿದ್ದಾರೆ ಮನದ ಕಡಲು […]

ಬಾಕ್ಸ್‌ ಆಫೀಸ್ ಸುನಾಮಿ ಖಚಿತ – ಅಲ್ಲು ಅರ್ಜುನ್ – ಲೋಕೇಶ್ ಅದ್ಧೂರಿ ಜೋಡಿ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಲೋಕೇಶ್ ಕನಗರಾಜ್ (Lokesh Kanagaraj) ಕಾಂಬಿನೇಷನ್‍ನಲ್ಲಿ ಸಿನಿಮಾ ಬರೋದು ಕನ್ಫರ್ಮ್ ಆಗಿದೆ. ಅಲ್ಲು ಅರ್ಜುನ್ ಸದ್ಯ ಅಟ್ಲಿ ಜೊತೆಗೆ ಇನ್ನೂ ಹೆಸರಿಡದ ಎಎ22 (AA23) ಸಿನಿಮಾ ಮಾಡುತ್ತಿದ್ದಾರೆ. ಸೂಪರ್‌ಮ್ಯಾನ್ ಕಾನ್ಸೆಪ್ಟ್ ಈ ಸಿನಿಮಾ ಬಳಿಕ ಲೋಕೇಶ್ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಲಿದ್ದಾರಂತೆ. ಅಂದಹಾಗೆ ಈ ಸಿನಿಮಾಗೆ ಎಎ23 ಅನ್ನೋ ವರ್ಕಿಂಗ್ ಟೈಟಲ್‍ನಲ್ಲಿ ಸಿನಿಮಾ ಆರಂಭ ಮಾಡಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆಯಂತೆ. ಇನ್ನು ಈ ಸಿನಿಮಾ ಅದ್ಧೂರಿ ಮೇಕಿಂಗ್‍ನಲ್ಲಿ ಬಹುಕೋಟಿ […]

ಸಂಗೀತ ಲೋಕಕ್ಕೆ ಹೊಸ ತಾರೆ – ಸುದೀಪ್ ಪುತ್ರಿ ಸಾನ್ವಿ ‘ಅರಗಿಣಿಯೇ’ ಮೂಲಕ ಎಂಟ್ರಿ

ಸುದೀಪ್ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ‘ಅರಗಿಣಿಯೇ’ ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಧ್ವನಿಯಾಗಿದ್ದಾರೆ. ಗಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ಸಾನ್ವಿಗೆ ಸುದೀಪ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆಯೂ ‘ಮಸ್ತ್ ಮಲೈಕಾ’ ಹಾಡಿ ಗಮನ ಸೆಳೆದಿದ್ದ ಸಾನ್ವಿ, ಈಗ ಮತ್ತೊಂದು ಹಿಟ್ ನೀಡಿದ್ದಾರೆ. ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಸಿನಿಮಾದ ಕೆಲಸ […]

Translate »