# Tags

ʻನೀ ಬರೆದ ಕಾದಂಬರಿʼ ಕಥೆ ಹುಟ್ಟಿದ್ದೇಗೆ..? ಬದುಕಿದ್ದಾಗ ದ್ವಾರಕೀಶ್‌ ಹೇಳಿದ್ದೇನು..?

ಚಂದನವನದಲ್ಲಿ ದ್ವಾರಕೀಶ್‌ರವರದು ಬೇರೆಯದೇ ಛಾಪು, ದ್ವಾರಕೀಶ್ ಎಂದರೇ ಅದೊಂದು ಮಹಾನ್ ಚೇತನ. ಚಿತ್ರರಂಗದ ಅನೇಕ ಹೊಸ ಆವಿಷ್ಕಾರಗಳನ್ನು ಪರಿಚಯಿಸಿದ ಭೂಪ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಗೆ ತಕ್ಕ ಉದಾಹರಣೆ. ಇವರು ಕನ್ನಡ ಚಿತ್ರರಂಗಕ್ಕೆ ನಟರಾಗಿ ಬಂದು ನಿರ್ಮಾಪಕರಾಗಿ ನಿರ್ದೇಶಕರಾಗಿ ಚಂದನವನದ ಹಲವು ಹೊಸ ಹುಟ್ಟುಗಳಿಗೆ ಕಾರಣರಾದವರು. ಇವರು ನಟಿಸಿದ ಮೊದಲ ಚಿತ್ರ ವೀರ ಸಂಕಲ್ಪ, ನಿರ್ಮಿಸಿದ ಮೊದಲ ಚಿತ್ರ ಮೇಯರ್ ಮುತ್ತಣ್ಣ. ಇವರು ನಿರ್ದೇಶಿಸಿದ ಮೊದಲ ಚಿತ್ರ ನೀ ಬರೆದ ಕಾದಂಬರಿ. ಇವರು ಕನ್ನಡ […]

ದ್ವಾರಕೀಶ್ ಬಯಸಿದಂತೆ ಬಂದಿದೆ ಸಾವು..!

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿಧನ ತುಂಬಲಾರದ ನಷ್ಟವಾಗಿದೆ. ಹಲವು ಹೊಸ ಕಲಾವಿದರಿಗೆ ಅವಕಾಶ ಕೊಟ್ಟ ಸೂಪರ್ ಸ್ಟಾರ್ ಮಾಡಿದ ಕೀರ್ತಿ ಕೂಡ ದ್ವಾರಕೀಶ್  ಅವರಿಗೆ ಸಲ್ಲುತ್ತದೆ. ಹಲವು ವರ್ಷಗಳಿಂದ ದ್ವಾರಕೀಶ್ ಚಿತ್ರರಂಗದಿಂದ ದೂರ ಉಳಿದಿದ್ರು. ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಚಿತ್ರ ನಿರ್ಮಾಣಕ್ಕೂ ಕೈ ಹಾಕಲಿಲ್ಲ. ಸಾರ್ಥಕದ ಜೀವನ ನಡೆಸಿದ ನಟ ದ್ವಾರಕೀಶ್ ತಮ್ಮ ಸಾವು ಈ ರೀತಿಯಾಗಿಯೇ ಆಗ್ಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದರಂತೆ. ಇದನ್ನೂ ಓದಿ ಕನ್ನಡ ಹಿರಿಯ ನಟ ದ್ವಾರಕೀಶ್ ನಿಧನ “ಶಾಂತ ರೀತಿಯಲ್ಲಿ […]

Dwarakish :ತುಂಬು ಕುಟುಂಬದ ದೊರೆ ದ್ವಾರಕೀಶ್!

ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಸಿನಿಮಾಗಳನ್ನು ನೀಡಿದ ನಟ, ನಿರ್ದೇಶಕ ದ್ವಾರಕೀಶ್, ವೈಯಕ್ತಿಕ ಜೀವನದಲ್ಲಿ ಕಿಂಗ್ ಆಗಿದ್ದರು. ದೊಡ್ಡ ಫ್ಯಾಮಿಲಿಯೊಂದಿಗೆ ನಗು ನಗುತ್ತಾ ಖುಷಿಯಾಗಿದ್ದರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ದ್ವಾರಕೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ರು.          ಏಪ್ರಿಲ್ 26, 1967 ರಂದು ದ್ವಾರಕೀಶ್ ಅಂಬುಜಾ ಅವರನ್ನು ವಿವಾಹವಾದ್ರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ. ಮಗ ಗಿರಿ ದ್ವಾರಕೀಶ್​ ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ದ್ವಾರಕೀಶ್ ಅವರಿಗೆ […]

Translate »