# Tags

ಸಂಗೀತ ಲೋಕದ ವೈಭವ : ಯುವ ನಿರ್ದೇಶಕ ವಾಸುಕಿ ವೈಭವ್‌ ಸಂದರ್ಶನ

ವಾಸುಕಿ ವೈಭವ್ ಸಂಗೀತ ಲೋಕದ ಸುಸಂಸ್ಕೃತ ಸಂಗೀತ ನಿರ್ದೇಶಕ. ಇವರು ಮೂಲತಃ ಶಿವಮೊಗ್ಗದವರು. ಇವರು ಕೆ.ಜಯರಾಮ್ ಮತ್ತು ಜಯಂತಿಯವರ ಪುತ್ರ. ಇವರ ತಂದೆ ಕೆ.ಜಯರಾಮ್‌ರವರು ರಂಗಭೂಮಿ ಕಲಾವಿದರು. ವಾಸುಕಿ ವೈಭವ್‌ರವರು ಓದಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ಇವರು ವಿದ್ಯಾಭ್ಯಾಸ ಮಾಡಿದ್ದು ಈಸ್ಟ್-ವೆಸ್ಟ್ ಶಾಲೆ ಮತ್ತು ಜನಸೇವಾ ವಿದ್ಯಾಕೇಂದ್ರದಲ್ಲಿ. ಮುಂದೆ ಇವರು ಪಿ.ಯು.ಸಿ ಗೆ ಸುರಾನ ಕಾಲೇಜಿಗೆ ಸೇರ್ತಾರೆ ಮತ್ತು ಅಲ್ಲಿಯೇ ಇವರು ತಮ್ಮ ಬಿ.ಕಾಂ ಪದವಿಯನ್ನಾ ಮುಗಿಸಿಕೊಳ್ಳುತ್ತಾರೆ. ನಂತರ ಇವರು ದಯಾನಂದ ಸಾಗರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ […]

ದೆವ್ವದ ನಾಟಕವಾಡಿ ಕಾವೇರಿಯ ಬೆವಳಿಸುತ್ತಿದ್ದಾಳೆ ಲಕ್ಷ್ಮೀ..!

ಇಷ್ಟು ದಿನ ಲಕ್ಷ್ಮೀಬಾರಮ್ಮ ಧಾರಾವಾಹಿ ನೋಡುತ್ತಿದ್ದವರಿಗೆ ನಿಜಕ್ಕೂ ಲಕ್ಷ್ಮೀ ಮೇಲೆ ಕೀರ್ತಿ ಆತ್ಮ ಬರುತ್ತಿದೆ ಎಂಬ ಅನುಮಾನವೇ ಇತ್ತು. ಆದರೆ ಕೀರ್ತಿ ಸಾವಿನ ಸತ್ಯ ತಿಳಿದುಕೊಳ್ಳುವುದಕ್ಕಾಗಿ ಲಕ್ಷ್ಮೀ ಮಾಡುತ್ತಿರುವ ನಾಟಕವಿದು ಎಂಬುದು ನಿನ್ನೆಯ ಎಪಿಸೋಡಿನಲ್ಲಿ ಅರ್ಥವಾಗಿದೆ. ಕೀರ್ತಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಕಾರುಣ್ಯ ಒಂದು ಸತ್ಯವನ್ನು ಹೇಳಿದ್ದಾಳೆ. ಕೀರ್ತಿಯ ಸಾವಿಗೆ ಕಾವೇರಿಯೇ ಕಾರಣ. ಕೀರ್ತಿಯ ರೂಮಿನಲ್ಲಿ ಒಂದು ಡೈರಿ ಇದೆ ಅದನ್ನು ಓದಿದರೆ ನಿನಗೆ ಎಲ್ಲವೂ ಅರ್ಥವಾಗುತ್ತೆ ಅಂತ. ಕೀರ್ತಿಯ ಸಾವಿನ ಹಿಂದಿನ ಸತ್ಯ ತಿಳಿದುಕೊಳ್ಳಬೇಕು ಅಂದ್ರೆ […]

Translate »