ಸಂಗೀತ ಲೋಕದ ವೈಭವ : ಯುವ ನಿರ್ದೇಶಕ ವಾಸುಕಿ ವೈಭವ್ ಸಂದರ್ಶನ
ವಾಸುಕಿ ವೈಭವ್ ಸಂಗೀತ ಲೋಕದ ಸುಸಂಸ್ಕೃತ ಸಂಗೀತ ನಿರ್ದೇಶಕ. ಇವರು ಮೂಲತಃ ಶಿವಮೊಗ್ಗದವರು. ಇವರು ಕೆ.ಜಯರಾಮ್ ಮತ್ತು ಜಯಂತಿಯವರ ಪುತ್ರ. ಇವರ ತಂದೆ ಕೆ.ಜಯರಾಮ್ರವರು ರಂಗಭೂಮಿ ಕಲಾವಿದರು. ವಾಸುಕಿ ವೈಭವ್ರವರು ಓದಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ಇವರು ವಿದ್ಯಾಭ್ಯಾಸ ಮಾಡಿದ್ದು ಈಸ್ಟ್-ವೆಸ್ಟ್ ಶಾಲೆ ಮತ್ತು ಜನಸೇವಾ ವಿದ್ಯಾಕೇಂದ್ರದಲ್ಲಿ. ಮುಂದೆ ಇವರು ಪಿ.ಯು.ಸಿ ಗೆ ಸುರಾನ ಕಾಲೇಜಿಗೆ ಸೇರ್ತಾರೆ ಮತ್ತು ಅಲ್ಲಿಯೇ ಇವರು ತಮ್ಮ ಬಿ.ಕಾಂ ಪದವಿಯನ್ನಾ ಮುಗಿಸಿಕೊಳ್ಳುತ್ತಾರೆ. ನಂತರ ಇವರು ದಯಾನಂದ ಸಾಗರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ […]