# Tags

ಧ್ರುವಂತ್ ಟೀಕೆ ವಿವಾದ: ಕನ್ನಡ ಮಾತನಾಡಿದ ರಕ್ಷಿತಾ ಶೆಟ್ಟಿಗೆ ಜನ ಬೆಂಬಲ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ಭಾಷೆ ವಿಚಾರವೇ ದೊಡ್ಡ ಚರ್ಚೆಯಾಗಿದೆ. ನಟ ಧ್ರುವಂತ್ ಅವರು ರಕ್ಷಿತಾ ಶೆಟ್ಟಿ ಕನ್ನಡ ಮಾತನಾಡುವ ರೀತಿಯ ಬಗ್ಗೆ ಟೀಕೆ ಮಾಡಿದಂತೆಯೇ, ವಿವಾದವೂ ಉಕ್ಕಿದೆ. ರಕ್ಷಿತಾ ಶೆಟ್ಟಿ ಮೂಲತಃ ಉಡುಪಿಯವರಾದರೂ, ಮುಂಬೈನಲ್ಲಿ ಹುಟ್ಟಿ ಬೆಳೆದವರು. ಹೀಗಾಗಿ ಅವರಿಗೆ ಕನ್ನಡದಲ್ಲಿ ಮಾತನಾಡುವುದು ಸ್ವಲ್ಪ ಕಷ್ಟವಾಗುತ್ತಿದೆ. ಆದರೂ ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವುದನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಆದರೆ ದೊಡ್ಮನೆಯ ಧ್ರುವಂತ್, “ನಾನು ಮಂಗಳೂರಿನವನು, ಆದರೆ ರಕ್ಷಿತಾ ರೀತಿ ಮಾತನಾಡುವವರನ್ನು ನೋಡಿಲ್ಲ” ಎಂದು ಹೇಳಿಕೆ […]

ಸುದೀಪ್ ವಿರುದ್ಧ ಧ್ರುವಂತ್‌ನ ಆರೋಪ! ಬಿಗ್ ಬಾಸ್ ಮನೆಯಲ್ಲಿ ಹೊಸ ಬಿರುಕು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಮತ್ತೊಮ್ಮೆ ಹೊಸ ವಿವಾದದ ಅಂಗಳವಾಗಿದೆ. ಈ ಬಾರಿ ಸುದ್ದಿಯ ಕೇಂದ್ರದಲ್ಲಿ ಸ್ಪರ್ಧಿ ಧ್ರುವಂತ್ ಇದ್ದಾರೆ. ಆರಂಭದಲ್ಲಿ ಶಾಂತ ಮತ್ತು ಸಮತೋಲನದ ವ್ಯಕ್ತಿತ್ವ ತೋರಿಸಿದ್ದ ಧ್ರುವಂತ್ ಈಗ ಸಂಪೂರ್ಣ ಬದಲಾಗಿದ್ದಾರೆ. ಎಲ್ಲರ ಮೇಲೂ ಕೋಪಗೊಳ್ಳುತ್ತಿರುವ ಅವರು, ನಿರಂತರವಾಗಿ ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇತ್ತೀಚಿನ ಘಟನೆಯಲ್ಲಿ ಅವರು ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ ವಿಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಕ್ಷಿತಾ ಶೆಟ್ಟಿ ಮಾತನಾಡುವ […]

ರಾಶಿಕಾ ಶೆಟ್ಟಿ ವಿರುದ್ಧ ವೀಕ್ಷಕರ ಅಸಮಾಧಾನ – ಕಿಚ್ಚ ಸುದೀಪ್ ಕ್ಲಾಸ್ ಅಗತ್ಯ?

ಈ ಮೊದಲು ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಟಾರ್ಗೆಟ್ ಮಾಡಿದ್ದರೆ, ಈಗ ಅದೇ ಹಾದಿಯಲ್ಲಿ ರಾಶಿಕಾ ಶೆಟ್ಟಿ ನಡೆದುಕೊಂಡಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ. ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಶಿಕಾ ತೋರಿದ ವರ್ತನೆಗೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಕಿಚ್ಚ ಸುದೀಪ್ ಮಾತನಾಡಬೇಕು ಎಂದು ಪ್ರೇಕ್ಷಕರು ಕೇಳಿಕೊಂಡಿದ್ದಾರೆ. ‘ಈ ವಾರ ಕಿಚ್ಚ ಮಾತಾಡಬೇಕಾದ ಬಿಸಿ ಬಿಸಿ ಸಮಾಚಾರ ಯಾವುದು?’ ಎಂಬ ಪ್ರಶ್ನೆಗೆ ಕಲರ್ಸ್ […]

ಅಶ್ವಿನಿ ಕ್ಯಾಪ್ಟೆನ್ಸಿ ಓಟದಿಂದ ಹೊರಗೆ: ವೈಲ್ಡ್ ಕಾರ್ಡ್ ಸ್ಪರ್ಧಿಗಳ ತೀರ್ಮಾನ

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ತಮ್ಮನ್ನು ಗಟ್ಟಿ ಸ್ಪರ್ಧಿ ಎಂದು ಪ್ರೂವ್ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ಎಪಿಸೋಡ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಒಳಬಂದ ಸ್ಪರ್ಧಿಗಳ ನಿರ್ಧಾರದಿಂದ ಅಶ್ವಿನಿ ಭಾವನಾತ್ಮಕವಾಗಿ ಕುಸಿದರು. ಅವರ ಗಟ್ಟಿತನವೇ ಈ ಬಾರಿ ಅವರಿಗೆ ಪರೀಕ್ಷೆಯಾಯಿತು. ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ, ಬಿಗ್ಬಾಸ್ ಮೂರು ವೈಲ್ಡ್ ಕಾರ್ಡ್ ಸದಸ್ಯರಾದ ರಘು, ರಿಶಾ ಮತ್ತು ಸೂರಜ್ ಅವರಿಗೆ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಡುವ ಅಧಿಕಾರ ನೀಡಿದರು. ಅವರ ನಿರ್ಧಾರದಿಂದ […]

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ಅವರ ಹಾಸ್ಯ ಪ್ರೇಕ್ಷಕರ ಮನಗೆದ್ದಿದೆ. ಅವರು ಮನೆಯಲ್ಲಿ ಸದಾ ಉಲ್ಲಾಸ ತುಂಬಿಸುತ್ತಾ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿದ್ದಾರೆ. ಆದರೆ, ಇತ್ತೀಚಿನ ಘಟನೆಯೊಂದರಿಂದ ಗಿಲ್ಲಿಯ ಹಾಸ್ಯ ಆಟದ ಗಂಭೀರತೆಯನ್ನು ಮರೆಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇತ್ತೀಚೆಗೆ ನಡೆದ ಕಾಯಿನ್ ಟಾಸ್ಕ್ ವೇಳೆ ಗಿಲ್ಲಿ ಅವರ ವರ್ತನೆಗೆ ಸಹ ಸ್ಪರ್ಧಿ ಕಾವ್ಯಾ ಶೈವ ಅಸಮಾಧಾನ ವ್ಯಕ್ತಪಡಿಸಿದರು. ಗಿಲ್ಲಿ ತಮ್ಮ ಹಾಸ್ಯದಿಂದ ಆಟವನ್ನು ಹಾಸ್ಯಾಸ್ಪದವಾಗಿಸುತ್ತಿದ್ದಾರೆ, ಆದರೆ ಅದು ಮಿತಿ ಮೀರುತ್ತಿದೆ ಎಂಬ […]

ಬಿಗ್ ಬಾಸ್ ಕನ್ನಡ: ‘ತಪ್ಪು ಮಾಡಿಬಿಟ್ಟೆ’ – ಕಣ್ಣೀರು ಹಾಕಿದ ಜಾನ್ವಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಶಕ್ತಿಶಾಲಿ ಸ್ಪರ್ಧಿಯೆಂದು ಹೆಸರು ಮಾಡಿದ್ದ ಜಾನ್ವಿ, ಇದೀಗ ಪಶ್ಚಾತ್ತಾಪದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಮನೆಯ ಒಳಗಿನ ಹಲವರ ಮೇಲೆ ಪ್ರಭಾವ ಬೀರಿದ ಅವರು, ಇತ್ತೀಚಿನ ಒಂದು ತಪ್ಪಿನಿಂದ ಮನೆಯವರ ಮನಸ್ಸಿನಲ್ಲಿ ತಮ್ಮ ಬಗ್ಗೆ ರೂಪಿಸಿಕೊಂಡಿದ್ದ ಗೌರವವನ್ನು ಕಳೆದುಕೊಂಡಿದ್ದಾರೆ. ಆ ತಪ್ಪಿನ ಅರಿವಾದ ನಂತರ ಜಾನ್ವಿ ಭಾವೋದ್ರಿಕ್ತಳಾಗಿ ಕಣ್ಣೀರಿನಲ್ಲಿ ತೇಲಿದರು. ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ಮನೆಗೆ ಸೇರಿದ ದಿನದಿಂದಲೇ ಗಟ್ಟಿ ಸ್ಪರ್ಧಿಗಳೆಂದು ತಮ್ಮನ್ನು ತಾವು ತೋರ್ಪಡಿಸಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ […]

ಬಿಗ್ ಬಾಸ್ ಕನ್ನಡ 12: ಶನಿವಾರದ ಡಬಲ್ ಎಲಿಮಿನೇಷನ್! ಮಂಜು ಭಾಷಿಣಿ ಮತ್ತು ಅಶ್ವಿನಿಗೆ ಬೈ ಬೈ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶನಿವಾರದ ಎಪಿಸೋಡ್‌ನಲ್ಲಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಂತಹ ಎಪಿಸೋಡ್ ನಡೆದಿದೆ. ಈ ವಾರದ ಮೊದಲ ಫಿನಾಲೆ ವೀಕ್ ಎಂದು ಸುದೀಪ್ ಸೂಚಿಸಿದ್ದರು. ಅದರಂತೆ ಶನಿವಾರದಂದು ಒಟ್ಟಿಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ 11 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು — ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್ ಮತ್ತು ಚಂದ್ರಪ್ರಭಾ. ನಾಮಿನೇಟ್‌ ಆಗಿದವರೊಂದಿಗೆ ಸುದೀಪ್ […]

ಬಿಗ್ ಬಾಸ್ ಮನೆಗೆ ಬೀಗ! ಮಾಜಿ ಸ್ಪರ್ಧಿಗಳ ಭಾವನಾತ್ಮಕ ಪ್ರತಿಕ್ರಿಯೆಗಳು ವೈರಲ್

ಪರಿಸರ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಬಿದ್ದಿದ್ದು, ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೆಲವೇ ದಿನಗಳ ಹಿಂದೆ ಭರ್ಜರಿಯಾಗಿ ಆರಂಭವಾಗಿದ್ದ ಈ ಸೀಸನ್ ಏಕಾಏಕಿ ನಿಂತಿರುವುದು ವೀಕ್ಷಕರಷ್ಟೇ ಅಲ್ಲ, ಮಾಜಿ ಸ್ಪರ್ಧಿಗಳಿಗೂ ಆಘಾತ ತಂದಿದೆ. ಶೋ ಸ್ಥಗಿತಗೊಂಡ ಸುದ್ದಿ ಕೇಳುತ್ತಿದ್ದಂತೆಯೇ ಹಲವಾರು ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ತಮ್ಮ ಬೇಸರ ಮತ್ತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರು ಈ ಕ್ರಮದ ಹಿಂದೆ ರಾಜಕೀಯ […]

ಜಿಯೋ ಹಾಟ್‌ಸ್ಟಾರ್‌ನಲ್ಲಿ 24/7 ಲೈವ್: ಬಿಗ್ ಬಾಸ್ ಸೀಸನ್ 12 ಪ್ರೇಕ್ಷಕರಿಗೆ ವಿಶೇಷ ಸರ್ಪ್ರೈಸ್

‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಇವೆ. ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 28ರಂದು ಅದ್ದೂರಿಯಾಗಿ ಶೋಗೆ ಚಾಲನೆ ನೀಡಲಿದ್ದಾರೆ. ಈ ಬಾರಿ ಶೋ ಹಲವಾರು ವಿಶೇಷತೆಗಳೊಂದಿಗೆ ಪ್ರಾರಂಭವಾಗಲಿದೆ. ಬೆಂಗಳೂರು ಹೊರವಲಯದ ಬಿಡದಿ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಹೊಸ ಮನೆ ಸಂಪೂರ್ಣ ಸಿದ್ಧಗೊಂಡಿದ್ದು, ಇತ್ತೀಚೆಗೆ ಮನೆಯೊಳಗೆ ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದೆ. ದೊಡ್ಮನೆ ಆಟಕ್ಕೆ ಯಾವುದೇ ಅಡ್ಡಿ-ವಿಘ್ನಗಳು ಬಾರದಿರಲಿ ಎಂಬ ನಂಬಿಕೆಯೊಂದಿಗೆ ಈ ಪೂಜೆ ಆಯೋಜಿಸಲಾಗಿದೆ. ಆದರೆ, ಈ ಬಾರಿ ಒಂದು ಪ್ರಮುಖ […]

ಬಿಗ್ ಬಾಸ್ ಕನ್ನಡದ ವಿಶೇಷತೆ ಏನು? – ಕೃಷ್ಣನ್ ಕುಟ್ಟಿ ವಿವರ

ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ ಈಗಾಗಲೇ 11 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ರಾಜ್ಯದ 82% ಟಿವಿ ಪ್ರೇಕ್ಷಕರನ್ನು ತಲುಪಿದೆ. ಕಳೆದ ಒಂದು ದಶಕದಿಂದ ನಿರಂತರವಾಗಿ ಪ್ರಸಾರವಾಗುತ್ತಿರುವ ಈ ಶೋ ಪ್ರತಿ ಸೀಸನ್‌ಗೂ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಶೋಗೆ ವಿಶೇಷ ಆಕರ್ಷಣೆ ತಂದಿರುವುದು ಕಿಚ್ಚ ಸುದೀಪ್ ಅವರ ನಿರೂಪಣೆ. ಅವರ ವಿಶಿಷ್ಟ ಶೈಲಿ, ಹಾಸ್ಯಮಿಶ್ರಿತ ಮಾತುಗಳು ಮತ್ತು ಸ್ಪರ್ಧಿಗಳೊಂದಿಗೆ ಹೊಂದಿಕೊಳ್ಳುವ ಕೌಶಲ್ಯವೇ ಬಿಗ್ ಬಾಸ್ ಕನ್ನಡದ ಪ್ರಮುಖ ಬಲವಾಗಿದೆ. ಸೆಪ್ಟೆಂಬರ್ […]

Translate »