# Tags

ಅಶ್ವಿನಿ ಕ್ಯಾಪ್ಟೆನ್ಸಿ ಓಟದಿಂದ ಹೊರಗೆ: ವೈಲ್ಡ್ ಕಾರ್ಡ್ ಸ್ಪರ್ಧಿಗಳ ತೀರ್ಮಾನ

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ತಮ್ಮನ್ನು ಗಟ್ಟಿ ಸ್ಪರ್ಧಿ ಎಂದು ಪ್ರೂವ್ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ಎಪಿಸೋಡ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಒಳಬಂದ ಸ್ಪರ್ಧಿಗಳ ನಿರ್ಧಾರದಿಂದ ಅಶ್ವಿನಿ ಭಾವನಾತ್ಮಕವಾಗಿ ಕುಸಿದರು. ಅವರ ಗಟ್ಟಿತನವೇ ಈ ಬಾರಿ ಅವರಿಗೆ ಪರೀಕ್ಷೆಯಾಯಿತು. ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ, ಬಿಗ್ಬಾಸ್ ಮೂರು ವೈಲ್ಡ್ ಕಾರ್ಡ್ ಸದಸ್ಯರಾದ ರಘು, ರಿಶಾ ಮತ್ತು ಸೂರಜ್ ಅವರಿಗೆ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಡುವ ಅಧಿಕಾರ ನೀಡಿದರು. ಅವರ ನಿರ್ಧಾರದಿಂದ […]

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ಅವರ ಹಾಸ್ಯ ಪ್ರೇಕ್ಷಕರ ಮನಗೆದ್ದಿದೆ. ಅವರು ಮನೆಯಲ್ಲಿ ಸದಾ ಉಲ್ಲಾಸ ತುಂಬಿಸುತ್ತಾ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿದ್ದಾರೆ. ಆದರೆ, ಇತ್ತೀಚಿನ ಘಟನೆಯೊಂದರಿಂದ ಗಿಲ್ಲಿಯ ಹಾಸ್ಯ ಆಟದ ಗಂಭೀರತೆಯನ್ನು ಮರೆಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇತ್ತೀಚೆಗೆ ನಡೆದ ಕಾಯಿನ್ ಟಾಸ್ಕ್ ವೇಳೆ ಗಿಲ್ಲಿ ಅವರ ವರ್ತನೆಗೆ ಸಹ ಸ್ಪರ್ಧಿ ಕಾವ್ಯಾ ಶೈವ ಅಸಮಾಧಾನ ವ್ಯಕ್ತಪಡಿಸಿದರು. ಗಿಲ್ಲಿ ತಮ್ಮ ಹಾಸ್ಯದಿಂದ ಆಟವನ್ನು ಹಾಸ್ಯಾಸ್ಪದವಾಗಿಸುತ್ತಿದ್ದಾರೆ, ಆದರೆ ಅದು ಮಿತಿ ಮೀರುತ್ತಿದೆ ಎಂಬ […]

ಬಿಗ್ ಬಾಸ್ ಕನ್ನಡ 12: ಶನಿವಾರದ ಡಬಲ್ ಎಲಿಮಿನೇಷನ್! ಮಂಜು ಭಾಷಿಣಿ ಮತ್ತು ಅಶ್ವಿನಿಗೆ ಬೈ ಬೈ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶನಿವಾರದ ಎಪಿಸೋಡ್‌ನಲ್ಲಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಂತಹ ಎಪಿಸೋಡ್ ನಡೆದಿದೆ. ಈ ವಾರದ ಮೊದಲ ಫಿನಾಲೆ ವೀಕ್ ಎಂದು ಸುದೀಪ್ ಸೂಚಿಸಿದ್ದರು. ಅದರಂತೆ ಶನಿವಾರದಂದು ಒಟ್ಟಿಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ 11 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು — ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್ ಮತ್ತು ಚಂದ್ರಪ್ರಭಾ. ನಾಮಿನೇಟ್‌ ಆಗಿದವರೊಂದಿಗೆ ಸುದೀಪ್ […]

‘ಗೆಜ್ಜೆ ಸದ್ದು’ ವಿಚಾರಕ್ಕೆ ಸುದೀಪ್ ಕ್ಲಾಸ್‌ – ಅಶ್ವಿನಿ-ಜಾನ್ವಿಗೆ ಕಠಿಣ ಎಚ್ಚರಿಕೆ

‘ಬಿಗ್ ಬಾಸ್’ ಮನೆಯನ್ನು ಸುದೀಪ್ ಖ್ಯಾತಿಯಿಂದಲೇ “ಬಿಗ್ ಬಾಸ್ ಮನೆ” ಎಂದು ಕರೆಯಲಾಗುತ್ತದೆ. ಈ ವಾರದ ವೀಕೆಂಡ್ ಕಂತು ಸಂಪೂರ್ಣವಾಗಿ “ಗೆಜ್ಜೆ ಸದ್ದು” ವಿಚಾರದ ಬಗ್ಗೆ ಕೇಂದ್ರೀಕೃತವಾಗಿತ್ತು. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿ ಅವರು ಮನೆೊಳಗೆ ಮಾಡಿದ ಗೆಜ್ಜೆ ಶಬ್ದ ಇದೀಗ ಇಡೀ ಕರ್ನಾಟಕದ ಚರ್ಚೆಯ ವಿಷಯವಾಗಿದೆ. ಈ ಶಬ್ದದ ಬಗ್ಗೆ ಮಾತನಾಡುತ್ತಾ ಸುದೀಪ್ ಹಾಸ್ಯ-ಗಂಭೀರವಾಗಿ ಹೇಳಿದರು – “ಬಿಗ್ ಬಾಸ್ ಅಂತ ಮನೆ ನಾಮಕರಣ ಆಗುತ್ತದೆ, ಎಲ್ಲರನ್ನು ಒಳಗೆ ಕಳಸ್ತೀವಿ. ಮೂರು ವಾರ ಕಳೆದರೆ […]

ಜಾಹ್ನವಿಯ ‘ಸಿಂಪಥಿ’ ಡ್ರಾಮಾ? ಮಾಜಿ ಪತಿ ಕಾರ್ತಿಕ್ ಕೆಂಡಾಮಂಡಲ – “ನನ್ನ ಕೆಲಸ ಹೋದಾಗ ಆಕೆ ಬದಲಾಗಿದ್ಲು!

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಹಾಗೂ ನಿರೂಪಕಿ ಜಾಹ್ನವಿ ರಿಯಾಲಿಟಿ ಶೋನಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಬಿಚ್ಚಿಟ್ಟ ಮಾತುಗಳು ಈಗ ಹೊಸ ವಿವಾದಕ್ಕೆ ಕಾರಣವಾಗಿವೆ. ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಅವರೇ ಈ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿ, “ಸಿಂಪಥಿ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ” ಎಂದು ಕಿಡಿಕಾರಿದ್ದಾರೆ. ಕಾರ್ತಿಕ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, “ಮದುವೆಯಾದ ಮೊದಲಿನ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲಸ ಹೋದ ಬಳಿಕ ಆಕೆಯ […]

ಬಿಗ್ಬಾಸ್ ಕನ್ನಡ 12: ಮೊದಲ ವಾರದಲ್ಲೇ ಡಬಲ್ ಎಲಿಮಿನೇಷನ್ ಶಾಕ್!

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಕೇವಲ ಒಂದು ವಾರವಾದರೂ ಈಗಾಗಲೇ ಮನೆಯೊಳಗೆ ಭಾರಿ ಡ್ರಾಮಾ, ಎಮೋಷನ್ ಮತ್ತು ಟ್ವಿಸ್ಟ್‌ಗಳು ಕಾಣಿಸುತ್ತಿವೆ. ಶೋ ಪ್ರಾರಂಭವಾದ ಮೊದಲ 24 ಗಂಟೆಗಳಲ್ಲಿಯೇ ಸ್ಪರ್ಧಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಎಲ್ಲರಿಗೂ ಶಾಕ್ ನೀಡಿದ್ದರು. ಈಗ ಮತ್ತೊಂದು ಅಚ್ಚರಿ – ಈ ಸೀಸನ್‌ನ ಮೊದಲ ಅಧಿಕೃತ ಎಲಿಮಿನೇಷನ್‌ನಲ್ಲಿ ಒಬ್ಬರಲ್ಲ, ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಮನೆಯಿಂದ ಹೊರಬಿದ್ದಿದ್ದಾರೆ! ಸಾಮಾನ್ಯವಾಗಿ ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಅಂತಿಮ ಹಂತಗಳಲ್ಲಿ […]

‘ನೀವು ಆಂಟಿ ಲವರ್ ಅನಿಸುತ್ತೆ’; ಅಭಿಷೇಕ್​ಗೆ ನೇರವಾಗಿ ಹೇಳಿದ ಜಾನ್ವಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿನ ಸಂಭಾಷಣೆಗಳಲ್ಲಿ ಹೊಸ ವಿವಾದ ಹುಟ್ಟಿದೆ. ಜಾನ್ವಿ ಮತ್ತು ಅಭಿಷೇಕ್ ನಡುವಿನ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಭಿಷೇಕ್ ಅವರು ಮಾತಿನ ನಡುವೆ “ನನಗೆ ದೊಡ್ಡವರು ಇಷ್ಟ” ಎಂದಾಗ, ಜಾನ್ವಿ ತಕ್ಷಣ ಪ್ರತಿಕ್ರಿಯಿಸಿ – “ನೀವು ಆಂಟಿ ಲವರ್ ಆ?” ಎಂದು ಕೇಳಿದರು. ಈ ನೇರ ಪ್ರಶ್ನೆ ಕೇಳುತ್ತಿದ್ದಂತೆಯೇ ಮನೆಯವರ ಮುಖದಲ್ಲೇ ನಗು ಮೂಡಿತು. ಆದರೆ ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರ […]

ಬಿಗ್ ಬಾಸ್ ನಾಮಿನೇಷನ್ ಡ್ರಾಮಾ ತೀವ್ರತೆಗೇರಿದೆ – ಮೊದಲ ಎಲಿಮಿನೇಷನ್ ಯಾರದು?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭವಾದ ಕೆಲವೇ ದಿನಗಳಲ್ಲಿ ಆಟದ ಉತ್ಸಾಹ ಉನ್ನತಕ್ಕೇರಿದೆ. ಒಂಟಿಗಳು ಮತ್ತು ಜಂಟಿಗಳು ಎಂಬ ವಿಶಿಷ್ಟ ಕಾನ್ಸೆಪ್ಟ್‌ನಲ್ಲಿ ನಡೆದಿರುವ ಈ ಸೀಸನ್‌ನಲ್ಲಿ ಈಗಾಗಲೇ ಪೈಪೋಟಿ ತೀವ್ರವಾಗಿದೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು ಎಂಟು ಮಂದಿ ಸ್ಪರ್ಧಿಗಳು ಡೇಂಜರ್ ಝೋನ್‌ಗೆ ತಲುಪಿದ್ದಾರೆ. ಈ ಪಟ್ಟಿಯಲ್ಲಿ ಅಮಿತ್, ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್, ಧನುಶ್ ಮತ್ತು ಸುಧಿ ಇದ್ದಾರೆ. ಇವರಲ್ಲಿ ಒಬ್ಬರಿಗೆ ಮೊದಲ ವಾರದಲ್ಲೇ ಬಿಗ್ ಬಾಸ್ […]

Translate »