# Tags

ರಾತ್ರಿ ಡ್ರಾಮಾ ಬಳಿಕ ಡಿಕೆಶಿಯ ಹಸ್ತಕ್ಷೇಪ ಜಾಲಿವುಡ್‌ ಸೀಲ್ ತೆರವು, ಬಿಗ್‌ಬಾಸ್‌ ಪುನರಾರಂಭ

ಬಿಗ್‌ಬಾಸ್‌ ಮನೆಗೆ ಬೀಗ ಬಿದ್ದ ಸುದ್ದಿ ಕನ್ನಡ ಮನರಂಜನಾ ವಲಯವನ್ನೇ ಶಾಕ್ ಮಾಡಿತ್ತು. ಆದರೆ ‘ವೈಲ್ಡ್ ಕಾರ್ಡ್ ಎಂಟ್ರಿ’ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ತಮ್ಮ ಸ್ಟೈಲ್‌ನಲ್ಲೇ ಸೀಲ್ ತೆರವು ಮಾಡಿಸಿ ಶೋಗೆ ಮತ್ತೆ ಜೀವ ತುಂಬಿದ್ದಾರೆ! ಜಾಲಿವುಡ್‌ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್‌ ಕನ್ನಡ ಸೀಸನ್ 12 ಚಿತ್ರೀಕರಣ ಪರಿಸರ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಸ್ಥಗಿತಗೊಂಡಿತ್ತು. ರಾಮನಗರ ಜಿಲ್ಲಾಡಳಿತದ ಆದೇಶದಂತೆ ಸ್ಟುಡಿಯೋಗೆ ಬೀಗ ಬಿದ್ದ ಕಾರಣದಿಂದ ಬಿಗ್‌ಬಾಸ್‌ ಮನೆಗೂ ಬೀಗ […]

ರೆಸಾರ್ಟ್‌ನಲ್ಲೂ ಬಿಗ್ ಬಾಸ್ ಶೋ! ಸ್ಪರ್ಧಿಗಳಿಗೆ ಕಠಿಣ ನಿಯಮಗಳು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಥಗಿತಗೊಂಡ ನಂತರ, ಎಲ್ಲ ಸ್ಪರ್ಧಿಗಳನ್ನು ರಾಮನಗರದ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ವಿಶ್ರಾಂತಿ ಅಲ್ಲ — ಬಿಗ್ ಬಾಸ್ ಶೈಲಿಯ ಶಿಸ್ತಿನ ಬದುಕೇ ಮುಂದುವರಿಯುತ್ತಿದೆ! ರೆಸಾರ್ಟ್‌ನಲ್ಲಿಯೂ ಸ್ಪರ್ಧಿಗಳಿಗೆ ಬಿಗ್ ಬಾಸ್ ನಿಯಮಗಳನ್ನೇ ಹೇರಲಾಗಿದ್ದು, ಅಲ್ಲಿ ಕೂಡಾ ‘ಮಿನಿ ಬಿಗ್ ಬಾಸ್ ಶೋ’ ನಡೆಯುತ್ತಿದೆ ಎಂದು ಹೇಳಬಹುದು. ಮಾಲಿನ್ಯ ನಿಯಮ ಉಲ್ಲಂಘನೆಯ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ನಂತರ, 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿಗೆ ಹಂಚಿ ಇರಿಸಲಾಗಿದೆ. ಪ್ರತಿ […]

ಬಿಗ್ ಬಾಸ್ ಮನೆ ಖಾಲಿ ಮಾಡಿದ ಸ್ಪರ್ಧಿಗಳು; ಮುಂದಿನ ನಡೆ ಏನು?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಪ್ರತೀಕ್ಷಿತವಾಗಿ ಸ್ಥಗಿತಗೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ದೊರಕದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಆಡಳಿತಾಧಿಕಾರಿಗಳು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಕೆಲವೇ ದಿನಗಳ ಹಿಂದೆ ಪ್ರಾರಂಭವಾದ ಈ ಸೀಸನ್ ಈಗ ತಾತ್ಕಾಲಿಕವಾಗಿ ನಿಂತು ಹೋಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾಕ್ರೋಚ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ […]

ಪರಿಸರ ಉಲ್ಲಂಘನೆ ಆರೋಪ: ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ, ಬಿಗ್ ಬಾಸ್ ಸ್ಥಗಿತದ ಸೂಚನೆ!

ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ಭಾರೀ ಸಂಕಷ್ಟ ಎದುರಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಮತ್ತು ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಬೀಗ ಹಾಕಿದ್ದಾರೆ. ಕಾರಣ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ಶೋ ನಡೆಯುತ್ತಿರುವುದು. ಸ್ಟುಡಿಯೋ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ. ಅಧಿಕाऱಿಗಳು ತಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಕ್ರಮಗಳು ಸರಿಯಾದ ರೀತಿಯಲ್ಲಿ ಅನುಸರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದ ಸ್ಟುಡಿಯೋಗೆ ತಾತ್ಕಾಲಿಕ ಬೀಗ […]

ಜಾಹ್ನವಿ ಬಳಸಿದ ಒಂದು ಪದದಿಂದ ರಣರಂಗವಾದ ಬಿಗ್ ಬಾಸ್ ಮನೆ!

ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನಿಜವಾಗಿಯೂ ‘ಡ್ರಾಮಾ ಹೌಸ್’ ಆಗಿದೆ! ದೊಡ್ಮನೆಯಲ್ಲಿ ನಡೆದ ಒಂದು ಸಣ್ಣ ಮಾತಿನ ಜಗಳ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಸ್ಪರ್ಧಿ ಜಾಹ್ನವಿ ಮಾತಿನ ಭರದಲ್ಲಿ “ಗಾಂಚಲಿ” ಎಂಬ ಪದವನ್ನು ಬಳಸಿದಂತೆಯೇ ಮನೆ ಪೂರ್ತಿ ಸಿಡಿಲು ಬಡಿದಂತಾಗಿದೆ. ಆ ಪದ ಕೇಳಿದ ಜಂಟಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ಕ್ಷಣಾರ್ಧದಲ್ಲಿ ಗರಂ ಆಯಿತು. ಆಟದ ಮಧ್ಯೆ ಈಗ ಜಗಳದ ಜ್ವಾಲೆ ಉರಿಯುತ್ತಿದೆ. ಜಂಟಿಗಳು ಮತ್ತು ಒಂಟಿಗಳ ನಡುವೆ ಈಗಾಗಲೇ […]

BBK 12: ಸೈಲೆಂಟ್ ಸುಧಿ ಈಗ ರೌದ್ರಾವತಾರ – ಧನುಷ್ ವಿರುದ್ಧ ಕಿರಿಕ್!

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಮೊದಲ ವಾರದಲ್ಲೇ ಡ್ರಾಮಾ ತಾರಕಕ್ಕೇರಿದೆ. ಇಂದುವರೆಗೂ ಮೌನವಾಗಿದ್ದ ಕಾಕ್ರೋಚ್ ಸುಧಿ ಈಗ ಧ್ವನಿ ಎತ್ತಿದಂತೆ ಮನೆಯಲ್ಲಿ ಗಲಾಟೆ ಉಂಟಾಗಿದೆ. “ನಾವು ಬೆಸ್ಟ್ ಫ್ರೆಂಡ್ಸ್” ಎಂದು ಹೇಳಿಕೊಂಡವರ ಮಧ್ಯೆ ಜಗಳ ಶುರುವಾಗಿದ್ದು, ದೊಡ್ಮನೆ ಬಿಸಿ ಬಿಸಿ ವಾತಾವರಣಕ್ಕೆ ತಲುಪಿದೆ. ಮೂರನೇ ವಾರಕ್ಕೆ ಫಿನಾಲೆ ಫೈನಲಿಸ್ಟ್ ಆಯ್ಕೆ ಮಾಡುವ ಟಾಸ್ಕ್ ವೇಳೆ ಅಶ್ವಿನಿ ಗೌಡ, ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಉಸ್ತುವಾರಿಗಳಾಗಿ ನೇಮಕಗೊಂಡಿದ್ದರು. ಆದರೆ, ನಿರ್ಧಾರ ಮಾಡುವ ವೇಳೆ […]

Translate »