Sandalwood Leading OnlineMedia

ಸೀತಾಪಹರಣ ಚಿತ್ರಕ್ಕೆ ಹೀರೋ ಆದ ನಟ ಕೆಂಪೇಗೌಡ

ಸೀತಾಪಹರಣ ಚಿತ್ರಕ್ಕೆ ಹೀರೋ ಆದ ನಟ ಕೆಂಪೇಗೌಡ

ನಟ ಕೆಂಪೇಗೌಡ್ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಸೀತಾಪಹರಣ’ ಎಂಬುದು. ಈಗಷ್ಟೆ ಚಿತ್ರಕ್ಕೆ ಮುಹೂರ್ತ ಆಗಿದೆ.

ತಮ್ಮದೇ ಆದ ಛಾಪು ಮೂಡಿಸುತ್ತಿರುವ ಕೆಂಪೇಗೌಡ ಅವರ ಈ ಹೊಸ ಚಿತ್ರವನ್ನು ಚಂದ್ರ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಭರತ್ ಗೌಡರವರು ನಿರ್ಮಿಸುತ್ತಿದ್ದು, ಭರತ್ ಮೂವೀಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಇದ್ದು ಚಿತ್ರದಲ್ಲಿ ಅದ್ಧೂರಿ ತಾರಗಣವಿದೆ.

Share this post:

Related Posts

To Subscribe to our News Letter.

Translate »