Left Ad
ಪೃಥ್ವಿ ಅಂಬಾರ್ ನಟನೆಯ ಸುಕೇಶ್ ಶೆಟ್ಟಿ ನಿರ್ದೇಶನದ ದೂರದರ್ಶನ ಚಿತ್ರಕ್ಕೆ Mysuru international Film festival ನಲ್ಲಿ "ಅತ್ತ್ಯತ್ತಮ ಕನ್ನಡ ಚಲನ ಚಿತ್ರ" ಪ್ರಶಸ್ತಿ. - Chittara news
# Tags

ಪೃಥ್ವಿ ಅಂಬಾರ್ ನಟನೆಯ ಸುಕೇಶ್ ಶೆಟ್ಟಿ ನಿರ್ದೇಶನದ ದೂರದರ್ಶನ ಚಿತ್ರಕ್ಕೆ Mysuru international Film festival ನಲ್ಲಿ “ಅತ್ತ್ಯತ್ತಮ ಕನ್ನಡ ಚಲನ ಚಿತ್ರ” ಪ್ರಶಸ್ತಿ.

ಪೃಥ್ವಿ ಅಂಬಾರ್ ನಟನೆಯ ಸುಕೇಶ್ ಶೆಟ್ಟಿ ನಿರ್ದೇಶನದ ದೂರದರ್ಶನ ಚಿತ್ರಕ್ಕೆ Mysuru international Film festival ನಲ್ಲಿ “ಅತ್ತ್ಯತ್ತಮ ಕನ್ನಡ ಚಲನ ಚಿತ್ರ” ಪ್ರಶಸ್ತಿ.ದೂರದರ್ಶನ`ಸುಕೇಶ್ ಶೆಟ್ಟಿ ನಿರ್ದೇಶನಲ್ಲಿ, ವಿ ಎಸ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ರಾಜೇಶ್ ಭಟ್ ನಿರ್ಮಾಣ ದಲ್ಲಿ ಮೂಡಿಬಂದಿರೋ ಸಿನಿಮಾ ಈಗಾಗಲೇ ೧೮ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಸ್ ಗಳಲ್ಲಿ ಚಿತ್ರ ಲಭ್ಯವಿದ್ದು ಎಲ್ಲರೂ ವೀಕ್ಷಿಸಬಹುದು.

೮೦-೯೦ ರ ದಶಕದ ಕಥಾ ಹಂದರವನ್ನ ಹಾಸ್ಯ ಸನ್ನಿವೇಶಗಳ ಜೊತೆ ಕಟ್ಟಿಕೊಡುತ್ತ ಒಂದು ಕಾಲ್ಪನಿಕ ಊರಿನಲ್ಲಿರುವ ಮನೆಗೆ ಮೊದಲ ಬಾರಿ ಟೆಲಿವಿಷನ್ ಬಂದಾಗ ಆಗುವ ವಿಷಯದ ಸುತ್ತ ಮಜವಾಗಿ ಹೆಣೆದಿರುವ ಕಥೆ ನೋಡುಗರನ್ನ ಮನ ರಂಜಿಸುತ್ತಿದೆ.ಇತ್ತೀಚೆಗೆ ಮೈಸರೂರಿನಲ್ಲಿ ನಡೆದ international film festival -೨೩ ರಲ್ಲಿ ಅತ್ತ್ಯತ್ತಮ ಕನ್ನಡ ಚಲನ ಚಿತ್ರ ಪ್ರಶಸ್ತಿಯ ಗರಿಯನ್ನ ತನ್ನದಾಗಿಸಿಕೊಂಡಿದೆ.
ಪೃಥ್ವಿ ಅಂಬರ್ ನಾಯಕ ನಟನಾಗಿ ನಟಿಸಿದ್ದು, ಸುಂದರ್ ,ಉಗ್ರಂ ಮಂಜು ಮತ್ತು ಅಯಾನ ಮುಖ್ಯ ಭೂಮಿಕೆಯಲ್ಲಿದ್ದಾರೆ.

Spread the love
Translate »
Right Ad