ಡಾ.ರಾಜ್ಕುಮಾರ್ ಅಭಿನಯದ `ಲವ-ಕುಶ’ ಸಿನಿಮಾ ಅರ್ಧಕ್ಕೇ ನಿಲ್ಲಲು ಕಾರಣ ಏನು ಗೊತ್ತಾ?
“ಒಂದು ಸಿನಿಮಾ ಉತ್ತಮವಾಗಿ ಮೂಡಿ ಬರಲು ಎಲ್ಲಾ ಕೂಡಿಬರಬೇಕು. ಸಿನಿಮಾ ತಾನಾಗಿಯೇ ತನಗೆ ಏನು ಬೇಕೋ ಅದನ್ನು ಧಕ್ಕಿಸಿಕೊಳ್ಳುತ್ತದೆ. ಯಾವುದೇ ಪಾತ್ರ ಮಾಡಲು ಯೋಗ ಇರಬೇಕು” ಇದು ಡಾ. ರಾಜ್ಕುಮಾರ್ ಪದೇ ಪದೆ ಹೇಳುತ್ತಿದ್ದ ಮಾತು. ‘ಭಕ್ತ ಅಂಬರೀಶ’ ಚಿತ್ರ ನಿಂತಾಗಲೂ ಆಪ್ತರ ಬಳಿ ಇದೇ ರೀತಿ ಹೇಳಿಕೊಂಡಿದ್ದರು. ಅಂದಹಾಗೆ ಡಾ. ರಾಜ್ಕುಮಾರ್ ನಟಿಸಬೇಕಿದ್ದ ಸಾಕಷ್ಟು ಸಿನಿಮಾಗಳು ನಿಂತು ಹೋಗಿವೆ. ಚಿತ್ರರಂಗದಲ್ಲಿ ಒಂದು ಸಿನಿಮಾ ಪ್ರಾರಂಭ ಆಗುವುದು. ಚಿತ್ರೀಕರಣಗೊಂಡು ಬಿಡುಗಡೆ ಆಗುವುದು ಅಷ್ಟು ಸುಲಭದ ಮಾತಲ್ಲ. ಎಷ್ಟೋ […]