# Tags

ಮನೆಯವರು ಹಿಂಗೇನಾ ಬೆಳೆಸಿರೋದು..? ಸುರೇಶ್‌ ವಿರುದ್ಧ ಗರಂ ಆದ ಅನುಷಾ..!

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳನ್ನು ನೋಡುವುದಕ್ಕೇನೆ ಮಜ. ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಆಡುತ್ತಿದ್ದರೆ ಹೊರಗೆ ಕೂತು ನೋಡುವ ವೀಕ್ಷಕ ಚೆನ್ನಾಗಿ ಆಡುವ ಸ್ಪರ್ಧಿಗೆ ಬೆನ್ನು ತಟ್ಟುತ್ತಾ ಇರುತ್ತಾರೆ. ಓಡು ಓಡು, ನಿಧಾನ, ಆ ಕಡೆ ಬರಬೇಕಿತ್ತು, ಛೇ ಬಿದ್ದೋಯ್ತಾ ಹೀಗೆಲ್ಲಾ ಹೊರಗೆ ಕುಂತವರ ಬಾಯಿಂದಾನೇ ಮಾತುಗಳು ಬರುತ್ತವೆ. ನಿನ್ನೆ ಒಂದು ಬಾಕ್ಸ್ ಗಳನ್ನು ಹಗ್ಗದ ಮೂಲಕ ಬ್ಯಾಲೆನ್ಸ್ ಮಾಡಿ ಜೋಡಿಸುವ ಆಟವಿತ್ತಲ್ಲ ಆ ರೀತಿಯ ಟಾಸ್ಕ್ ಬಂದಾಗ ಈ ರೀತೊಯ ಜೋಶ್ ಇರುತ್ತೆ. ಆದ್ರೆ […]

STAR KITCHEN.. CHAITHRA ACHAR.. ಚಪಾತಿ ಟೊಮಟೋ ಗೊಜ್ಜು.. ಇಷ್ಟದ ತಿಂಡಿ

ಸೆಲೆಬ್ರಿಟಿ ಸ್ಟಾರ್‌ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಅಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್‌ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ […]

 GOLDEN MOVIE… ಗಾಳಿ ಗೋಪುರ 

ಗಾಳಿ ಗೋಪುರ ೧೯೬೨ ರಲ್ಲಿ ತೆರೆಕಂಡ ಕಪ್ಪು ಬಿಳುಪು ಸಾಂಸಾರಿಕ ಚಿತ್ರ. ಪದ್ಮಿನಿ ಪಿಕ್ರ‍್ಸ್ ಲಾಂಛನದಲ್ಲಿ ಬಿ.ಆರ್.ಪಂತುಲು ರವರ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಎಸ್.ಆರ್.ಪುಟ್ಟಣ್ಣ ಕಣಗಾಲ್ ಮತ್ತು ಪಿ.ಎಲ್.ಸೆಲ್ವರಾಜ್‌ರವರು ಸಹ ನಿರ್ದೇಶಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದರು. ಈ ಚಿತ್ರಕ್ಕೆ ಎಂ.ಎಸ್.ಸೋಲಮಲೈ ರವರು ಕಥೆ ಬರೆದಿದ್ದರೆ ಚಿತ್ರಕಥೆಯನ್ನು ಪದ್ಮಿನಿ ಪಿಕ್ಚರ್ ಸಾಹಿತ್ಯ ಶಾಖೆಯಿಂದ ರಚಿತವಾಗಿತ್ತು. ಚಿತ್ರದ ಸಂಭಾಷಣೆ ಮತ್ತು ಗೀತೆಗಳನ್ನು ಜಿ.ವಿ.ಅಯ್ಯರ್, ವಿಜಯನಾರಸಿಂಹ ರವರು ಬರೆದಿದ್ದರು ಹಾಗೂ ಪುರಂದರದಾಸರ ಕೀರ್ತನೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರು. […]

ಬಣ್ಣದ ಬದುಕಿನ ಬೆನ್ನು ಹತ್ತಿ, ಸಾಧನೆ ಮಾಡಿದ ಸಿ.ವಿ.ಶಿವಶಂಕರ್ : ದೊಡ್ಡರಂಗೇಗೌಡರ ಬರಹ

ಚಿಕ್ಕ ವಯಸ್ಸಿನಲ್ಲೇ ನಾಟಕದ ಗೀಳು ಹತ್ತಿಸಿಕೊಂಡು, ಕಂಪನಿ ನಾಟಕಗಳ ಕಡೆ ಅಭಿಮುಖವಾಗಿ ರಹದಾರಿ ಸಿಗದೆ ನೃತ್ಯ ಕಲಾ ಶಾಲೆ ಮಾಡಿ , ಹಿರಿಯ ನಟರಾದ ಕೃಷ್ಣಶಾಸ್ತ್ರಿಗಳ ಸಂಸ್ವರ್ಗಕ್ಕೆ ಸಿಲುಕಿ, ಚಲನಚಿತ್ರ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ ಅವರ ನಿಕಟ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಕೊನೆಗೊಮ್ಮೆ ತಮ್ಮ ಅಭಿಲಾಶೆಯಾದ ಚಲನಚಿತ್ರ ಕಲಾವಿದನಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಂಡ ಸಾಧಕ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಗೀತ ರಚನಕಾರ ಸಿ.ವಿ.ಶಿವಶಂಕರ್. ಮೊದಲಿಗೆ ಅವರು ಬಣ್ಣ ಹಚ್ಚಿದ ಚಿತ್ರವೇ ‘ರತ್ನ ಗಿರಿಯ ರಹಸ್ಯ’ ದಕ್ಷಿಣ ಭಾರತದ […]

Translate »