# Tags

ʻನೀ ಬರೆದ ಕಾದಂಬರಿʼ ಕಥೆ ಹುಟ್ಟಿದ್ದೇಗೆ..? ಬದುಕಿದ್ದಾಗ ದ್ವಾರಕೀಶ್‌ ಹೇಳಿದ್ದೇನು..?

ಚಂದನವನದಲ್ಲಿ ದ್ವಾರಕೀಶ್‌ರವರದು ಬೇರೆಯದೇ ಛಾಪು, ದ್ವಾರಕೀಶ್ ಎಂದರೇ ಅದೊಂದು ಮಹಾನ್ ಚೇತನ. ಚಿತ್ರರಂಗದ ಅನೇಕ ಹೊಸ ಆವಿಷ್ಕಾರಗಳನ್ನು ಪರಿಚಯಿಸಿದ ಭೂಪ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಗೆ ತಕ್ಕ ಉದಾಹರಣೆ. ಇವರು ಕನ್ನಡ ಚಿತ್ರರಂಗಕ್ಕೆ ನಟರಾಗಿ ಬಂದು ನಿರ್ಮಾಪಕರಾಗಿ ನಿರ್ದೇಶಕರಾಗಿ ಚಂದನವನದ ಹಲವು ಹೊಸ ಹುಟ್ಟುಗಳಿಗೆ ಕಾರಣರಾದವರು. ಇವರು ನಟಿಸಿದ ಮೊದಲ ಚಿತ್ರ ವೀರ ಸಂಕಲ್ಪ, ನಿರ್ಮಿಸಿದ ಮೊದಲ ಚಿತ್ರ ಮೇಯರ್ ಮುತ್ತಣ್ಣ. ಇವರು ನಿರ್ದೇಶಿಸಿದ ಮೊದಲ ಚಿತ್ರ ನೀ ಬರೆದ ಕಾದಂಬರಿ. ಇವರು ಕನ್ನಡ […]

ಚಿತ್ರೀಕರಣ ಮುಗಿಸಿದ Love Moktail ಖ್ಯಾತಿಯ ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಅಭಿನಯದ  `ನಿಮ್ದೆ ಕಥೆ’

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾದ ಪಟ್ಟಿಯಲ್ಲಿ ಈಗ ನಿಮ್ದೆ ಕಥೆ ಎನ್ನುವ ಚಿತ್ರವು ಸೇರಿದೆ, Love Moktail ಖ್ಯಾತಿಯ ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಜೊತೆಗೆ ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದಾರೆ. ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ಜಂಟಿಯಾಗಿ ನಿಮ್ದೆ ಕಥೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಸಿ […]

ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ‘ಒನ್ ಅಂಡ್ ಆ ಹಾಫ್’ ಸಿನಿಮಾದ ‘ಹೇ ನಿಧಿ’ ಹಾಡಿಗೆ ಪ್ರೇಕ್ಷಕ ಫಿದಾ

ಫಸ್ಟ್ ಲುಕ್ ಮೂಲಕವೇ ಗಮನಸೆಳೆದಿರುವ ಒನ್ ಅಂಡ್ ಆ ಹಾಫ್ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ. ಪ್ರಪಂಚದ ಅತಿ ದೊಡ್ಡ ಸೂಪರ್ ಸ್ಟಾರ್ ಗಾಡ್ ಗಣೇಶನಿಂದ ಹೇ ನಿಧಿ ಎಂಬ ಮೆಲೋಡಿ ಗೀತೆ ರಿಲೀಸ್ ಮಾಡಲಾಗಿದೆ. ಹೇ ನಿಧಿ ಅಂತಾ ನಾಯಕ ಶ್ರೇಯಶ್ ಸೂರಿ ಹಾಗೂ ಮಾನ್ವಿತಾ ಹರೀಶ್ ಹೆಜ್ಜೆ ಹಾಕಿದ್ದಾರೆ. ಶ್ರೇಯಶ್ ಸೂರಿ ಪದ ಪೊಣಿಸಿರುವ ಹಾಡಿಗೆ ಶ್ರೀರಾಜ್ ಧ್ವನಿಯಾಗಿದ್ದಾರೆ.     ನವ-ಯುವ ಪ್ರತಿಭೆಗಳ ಜೊತೆ ಪ್ರತಿಭಾನ್ವಿತರು ಸೇರಿ ಮಾಡಿರುವ […]

ಸಂಗೀತ ಲೋಕದ ವೈಭವ : ಯುವ ನಿರ್ದೇಶಕ ವಾಸುಕಿ ವೈಭವ್‌ ಸಂದರ್ಶನ

ವಾಸುಕಿ ವೈಭವ್ ಸಂಗೀತ ಲೋಕದ ಸುಸಂಸ್ಕೃತ ಸಂಗೀತ ನಿರ್ದೇಶಕ. ಇವರು ಮೂಲತಃ ಶಿವಮೊಗ್ಗದವರು. ಇವರು ಕೆ.ಜಯರಾಮ್ ಮತ್ತು ಜಯಂತಿಯವರ ಪುತ್ರ. ಇವರ ತಂದೆ ಕೆ.ಜಯರಾಮ್‌ರವರು ರಂಗಭೂಮಿ ಕಲಾವಿದರು. ವಾಸುಕಿ ವೈಭವ್‌ರವರು ಓದಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ಇವರು ವಿದ್ಯಾಭ್ಯಾಸ ಮಾಡಿದ್ದು ಈಸ್ಟ್-ವೆಸ್ಟ್ ಶಾಲೆ ಮತ್ತು ಜನಸೇವಾ ವಿದ್ಯಾಕೇಂದ್ರದಲ್ಲಿ. ಮುಂದೆ ಇವರು ಪಿ.ಯು.ಸಿ ಗೆ ಸುರಾನ ಕಾಲೇಜಿಗೆ ಸೇರ್ತಾರೆ ಮತ್ತು ಅಲ್ಲಿಯೇ ಇವರು ತಮ್ಮ ಬಿ.ಕಾಂ ಪದವಿಯನ್ನಾ ಮುಗಿಸಿಕೊಳ್ಳುತ್ತಾರೆ. ನಂತರ ಇವರು ದಯಾನಂದ ಸಾಗರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ […]

ಬ್ರಿಟಿಷರ ಕುತಂತ್ರಕ್ಕೆ ಬಲಿಯಾದ ಮಲ್ಲಸರ್ಜ: ಅಣ್ಣಾವ್ರ ʻಕಿತ್ತೂರು ಚೆನ್ನಮ್ಮʼ ಸಿನಿಮಾ ಬಗ್ಗೆ ಗೊತ್ತಾ..?

ಕಿತ್ತೂರು ಚೆನ್ನಮ್ಮ ೧೯೬೧ರಲ್ಲಿ ಬಿಡುಗಡೆಯಾದ ಕಪ್ಪು ಬಿಳುಪು ಸಾಮಾಜಿಕ ಚಿತ್ರ. `ಪದ್ಮಿನಿ ಪಿಕ್ಚರ್ಸ್’ ಲಾಂಛನದಲ್ಲಿ, ಬಿ.ಆರ್.ಪಂತುಲು ನಿರ್ಮಾಣದ ಮತ್ತು ನಿರ್ದೇಶನದ ಈ ಚಿತ್ರಕ್ಕೆ ಜಿ.ವಿ.ಅಯ್ಯರ್ ಮತ್ತು ಹೆಚ್.ಎನ್.ಹೂಗಾರ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ, ಪಿ.ಕಾಳಿಂಗ ರಾವ್ ಅವರ ಗಾಯನವಿತ್ತು. ಟಿ.ಜಿ.ಲಿಂಗಪ್ಪ ಸಂಗೀತ, ಡಬ್ಲ್ಯೂ, ಆರ್.ಸುಬ್ಬರಾವ್, ಎಂ.ಕರ್ಣನ್ ಛಾಯಾಗ್ರಹಣ ಈ ಚಿತ್ರಕ್ಕಿತ್ತು. ಬಿ.ಸರೋಜಾದೇವಿ, ರಾಜಕುಮಾರ್, ಲೀಲಾವತಿ, ರಾಜಾಶಂಕರ್, ಎಂ.ವಿ.ರಾಜಮ್ಮ, ಚಿಂದೋಡಿ ಲೀಲಾ, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್.ಅಶ್ವಥ್, ಹನುಮಂತಾಚಾರ್, ರಮಾದೇವಿ ,ಡಿಕ್ಕಿ ಮಾಧವರಾವ್ […]

‘ಚೌಕಿದಾರ್’ನಿಗಾಗಿ ಅಂಡಮಾನ್-ನಿಕೋಬಾರ್ನಲ್ಲಿ ಬೀಡುಬಿಟ್ಟ ಚಿತ್ರತಂಡ

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಸಿನಿಮಾ ಚಿತ್ರೀಕರಣ   ಚೌಕಿದಾರ್ ಸಿನಿಮಾ ತನ್ನ ಕ್ಯಾಚಿ ಟೈಟಲ್ ನಿಂದಲೇ ಗಾಂಧಿನಗರದ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಪ್ಯಾನ್ ಇಂಡಿಯಾ ಮಟ್ಟದಲ್ಲಿ […]

Translate »