# Tags

ಕೆಜಿಎಫ್ ನಲ್ಲಿ ರೀಲ್ ಗೋಲ್ಡ್.. ರಾಮಾಯಣದಲ್ಲಿ ಯಶ್ ತೊಡಲಿದ್ದಾರೆ ರಿಯಲ್ ಗೋಲ್ಡ್..!

ರಾಮಾಯಣ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಯಶ್ ನಟನೆ ಹಾಗೂ ನಿರ್ಮಾಣ ಮಾಡುತ್ತಿರುವುದು. ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ಬಜೆಟ್, ಸ್ಟಾರ್ಕಾಸ್ಟ್, ಶೂಟಿಂಗ್ ಬಗ್ಗೆ ನಾನಾ ಬಗೆಯ ಸುದ್ದಿ ವೈರಲ್ ಆಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಮೌನವಾಗಿಯೇ ಇದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ನಿರೀಕ್ಷೆಯಿದೆ. ಇದನ್ನೂ ಓದಿ:ತನ್ನ ಗಾಯನದಿಂದ ಪ್ರೇಕ್ಷಕರನ್ನು ಚಿತ್ರಮಂದಿರದವರೆಗೂ ಕರೆತಂದ ಗಾಯಕ ಯಾರು? ಯಾರ ಪಾಲಾಗುತ್ತೆ  […]

ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾ ಹಾಗೂ ವೆಬ್ ಸಿರೀಸ್ ರಿಲೀಸ್ ಆಗ್ತಿವೆ ಗೊತ್ತಾ..?

ಹೆಚ್ಚಿನ ಜನ ಮನರಂಜನೆಗಾಗಿ ಓಟಿಟಿಯನ್ನೇ ಅವಲಂಬಿಸಿದ್ದಾರೆ. ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಆದರೂ ಕೂಡ ಅಷ್ಟಾಗಿ ಥಿಯೇಟರ್ ಕಡೆಗೆ ಬರುತ್ತಿಲ್ಲ. ಹೊಸದಾಗಿ ಯಾವ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಎಂದು ಕಾದು ಕೂತಿರುತ್ತಾರೆ. ಹಾಗಾದರೆ ಈ ವಾರ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಪ್ರೈಂ ವೀಡಿಯೋ, ನೆಟ್ಫ್ಲಿಕ್ಸ್, ಜೀ5, ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತದೆ ಎಂಬ ಮಾಃಇತಿ ಇಲ್ಲಿದೆ ನೋಡಿ.     ಅಮೇಜಾನ್ ಪ್ರೈಂ ನಲ್ಲಿ ಬಹುನಿರೀಕ್ಷಿತ ‘ಆಡುಜೀವಿತಂ’ಸಿನಿಮಾ ಬರುತ್ತದೆ ಎನ್ನುವ ನಿರೀಕ್ಷೆಯಿದೆ. ಉಳಿದಂತೆ […]

ಮಲಯಾಳಂ ಇಂಡಸ್ಟ್ರೀ ಕೋಟಿ ಕೋಟಿ ಗಳಿಸುತ್ತಿದೆ.. ನಮ್ಮಲ್ಲಿ ಸ್ಟಾರ್ ಗಳ ಸಿನಿಮಾಗಳೇ ಇಲ್ಲ..!

ಕನ್ನಡ ಇಂಡಸ್ಟ್ರಿಯ ಮೇಲೆ ಎಲ್ಲಾ ಭಾಷೆಯವರ ಕಣ್ಣು ಇದೆ. ಈ ರೀತಿ ಅಟೆನ್ಶನ್ ಕ್ರಿಯೇಟ್ ಮಾಡಿದ್ದು ಕೆಜಿಎಫ್ ಹಾಗೂ ಕಾಂತಾರದಂತ ಸಿನಿಮಾಗಳು. ಆದರೆ ಈಗ ಆ ಹೆಸರು ಉಳಿಯುತ್ತಿದೆಯಾ ಅಂದ್ರೆ ಎಲ್ಲರೂ ನೋ ಅಂತಾನೇ ತಲೆ ಅಲ್ಲಾಡಿಸುತ್ತಾರೆ. ಯಾಕಂದ್ರೆ ಹೊಸಬರ ಸಿನಿಮಾಗಳೇ ಹೆಚ್ಚಾಗಿದ್ದು, ಸ್ಟಾರ್ ಗಳ ಸಿನಿಮಾಗಾಗಿ ವರ್ಷಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.   ಕನ್ನಡ ಚಿತ್ರರಂಗ ಪಾತಾಳಕ್ಕೆ ಕುಸಿದಿದೆ. ಜನರು ಚಿತ್ರಮಂದಿರಕ್ಕೆ ಸಿನಿಮಾ ನೋಡುವುದಕ್ಕೆ ಬರುತ್ತಿಲ್ಲ. ಪ್ರದರ್ಶಕರು, ವಿತರಕರು ಸಿನಿಮಾಗಳೇ ಇಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಒಂದೊಂದೇ […]

ಬಾಡಿಗೆ ತಾಯ್ತನದ ಗಾಸಿಪ್​ಗೆ ಬ್ರೇಕ್! ದೀಪಿಕಾ ಪಡುಕೋಣೆ ಬೇಬಿ ಬಂಪ್ ವಿಡಿಯೋ ವೈರಲ್!

ಲೋಕಸಭೆ ಚುನಾವಣೆಯ  5ನೇ ಹಂತದ ಮತದಾನ ಈಗಾಗಲೇ ಶುರುವಾಗಿದೆ. ಪತಿ ರಣ್‌ವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆಆಗಮಿಸಿ ವೋಟ್ ಮಾಡಿದ್ದಾರೆ. ನಟಿಯ ಬೇಬಿ ಬಂಪ್ ವಿಡಿಯೋ ವೈರಲ್ ಆಗಿದೆ. ಬಿಟೌನ್‌ನ ಹಲವು ಸೆಲೆಬ್ರಿಟಿಗಳು ಇಂದು ಮತದಾನ ಮಾಡಿದ್ದು, ಇದೀಗ ದೀಪಿಕಾ ಪಡುಕೋಣೆ ದಂಪತಿ ಮುಂಬೈನ ಪಾಲಿ ಹಿಲ್‌ನಲ್ಲಿ ಮತ ಚಲಾಯಿಸಿದ್ದಾರೆ. ವೈಟ್ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ ಬೇಬಿ ಬಂಪ್‌ನೊಂದಿಗೆ ದೀಪಿಕಾ ಕಾಣಿಸಿಕೊಂಡರು. ಈ ವೇಳೆ ರಣ್‌ವೀರ್, ಪತ್ನಿ ದೀಪಿಕಾರ ಕೈ ಹಿಡಿದು ಎಚ್ಚರಿಕೆಯಿಂದ ಕಾರಿನಲ್ಲಿ ಕೂರಿಸಿದ್ದರು. […]

ಮನದಾಸೆ ಬಿಚ್ಚಿಟ್ಟ ಸೀತಾ; ಭಾರ್ಗವಿ ಹೊಸ ಕುತಂತ್ರ

ಸೀತಾ ಹಾಗೂ ರಾಮ ಇಬ್ಬರೂ ಊಟ ಮಾಡುತ್ತಾ ಇರುತ್ತಾರೆ. ಊಟ ಮಾಡುತ್ತಾ ಮಾಡುತ್ತಾ ಕೆಲವು ವಿಚಾರಗಳನ್ನು ರಾಮ್ ಸೀತಾ ಹತ್ತಿರ ಕೇಳುತ್ತಾನೆ. ಕೇಳಿ ನಿಮಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ನಿಮ್ಮ ಆಸೆ ಕನಸುಗಳು ಏನಿತ್ತು ಎಂದು ಪ್ರಶ್ನೆ ಮಾಡುತ್ತಾನೆ. ಆಗ ಸೀತಾ ತನ್ನ ಆಸೆ ಹಾಗೂ ಹಳೆ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಾಳೆ. ಅವಳಿಗೆ ಓದಬೇಕು ಎಂದು ಇತ್ತಂತೆ. ಇದನ್ನೂ ಓದಿ :ಕಾರುಣ್ಯಾ ಸತ್ಯ ಕೀರ್ತಿ ಎದುರು ಬಯಲು; ವೈಷ್ಣವ್​ಗೆ ಲಕ್ಷ್ಮೀ ಕಾಟ ಓದಿ ನಂತರ ಒಂದು ಒಳ್ಳೆ […]

Translate »