# Tags

ವೈರಲ್ ವಿಡಿಯೋ ಬಗ್ಗೆ ಶಿವಣ್ಣ ಬೇಸರ : ಮೀಡಿಯಾದವ್ರಿಗೆ ಹೇಳಿದ್ದೇನು..?

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ನಿಂದ ನಿಂತಿದ್ದು, ಮೇ 7ಕ್ಕೆ ಚುನಾವಣೆ ನಡೆಯಲಿದೆ. ಪತ್ನಿಯ ಪರವಾಗಿ ಶಿವಣ್ಣ ಹಗಲು ರಾತ್ರಿ ಎನ್ನದೆ, ಬಿಸಿಲು ಎನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇದರ ನಡುವೆ ಕೆಲ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ, ಸುದ್ದಿ ಯಾಗಿದ್ದಾರೆ. ಈ ವಿಚಾರವಾಗಿ ಮಾಧ್ಯಮದವರ ಮೇಲೂ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಡಾರ್ಲಿಂಗ್ ಕೃಷ್ಣ ಅಭಿನಯದ, ಆರ್ ಚಂದ್ರು ನಿರ್ಮಾಣದ ಫಾದರ್ ಸಿನಿಮಾಗೆ ಚಾಲನೆ […]

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಫಾದರ್’ ಸಿನಿಮಾ ಮುಹೂರ್ತ : ಶಿವಣ್ಣ, ಗೀತಕ್ಕರಿಂದ ಬೆಂಬಲ

ಆರ್ ಚಂದ್ರು ಅವರ ನಿರ್ಮಾಣದಲ್ಲಿ ಘೋಷಣೆಯಾಗಿದ್ದ ಐದು ಸಿನಿಮಾಗಳ ಪೈಕಿ ‘ಫಾದರ್’ ಸಿನಿಮಾಗೆ ಇಂದು ಮುಹೂರ್ತ ಸಮಾರಂಭ ಏರ್ಪಟ್ಟಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸ್ಯಾಂಡಲ್ ವುಡ್ ದಿಗ್ಗಜರ ನಡುವೆ ಸಿನಿಮಾ ಆರಂಭವಾಗಿದೆ. ಎಲೆಕ್ಷನ್ ಬ್ಯುಸಿಯ ನಡುವೆಯೂ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ, ಕ್ಲಾಪ್ ಮಾಡಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಹೆಚ್ ಎಂ ರೇವಣ್ಣ, ಚೇತನ್ ಕುಮಾರ್, ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.         […]

ಕಡೆಗೂ ಗುಟ್ಕಾ ಜಾಹೀರಾತಿನಿಂದ ಹೊರ ಬಂದ್ರು ಅಕ್ಷಯ್ : ಆದ್ರೆ ಇನ್ನಿಬ್ಬರು ಸ್ಟಾರ್ ನಟರು..?

ಗುಟ್ಕಾ ತಿನ್ನುವುದು, ಮದ್ಯಪಾನ ಸೇವಿಸುವುದು, ಧೂಮಪಾನ ಮಾಡುವುದು ಇದೆಲ್ಲಾ ಆರೋಗ್ಯಕ್ಕೆ ಹಾನಿಕಾರಕ ಅಂತ ಸಿನಿಮಾದ ಆರಂಭದಲ್ಲಿಯೇ ಸೂಚನೆ ತೋರಿಸಲಾಗುತ್ತದೆ. ಆದರೆ ಸ್ಟಾರ್ ನಟರೇ ಅವುಗಳನ್ನು ಪ್ರಮೋಷನ್ ಮಾಡುತ್ತಾರೆ. ಅದರಲ್ಲೂ ಪಾನ್ ಮಸಲಾ ಬಗ್ಗೆ ನಟ ಅಕ್ಷಯ್, ಶಾರೂಖ್ ಖಾನ್, ಅಜಯ್ ದೇವಗನ್ ಪ್ರಮೋಟ್ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಆರೋಗ್ಯ ಹಾಳಾಗುತ್ತಿದ್ದರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಆದರೆ ಇದೀಗ ವಿಮಲ್ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಿದ್ದಾರೆ.     ಕೆಲ ತಿಂಗಳಿನಿಂದ ಅಕ್ಷಯ್ ಕುಮಾರ್ ಅವರ […]

ನಟಿಯಾಗುವ ಫೇಸ್ ಅಲ್ಲ ಎಂದಿದ್ದ ಮಾತುಗಳಿಗೆ ಅದೆಷ್ಟೋ ಬಾರಿ ಕಣ್ಣೀರು ಹಾಕಿದ್ದೀನಿ : ರಶ್ಮಿಕಾ ಮಂದಣ್ಣ

ಕನ್ನಡದ ನಟಿಯೇ ಆದರೂ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಕರ್ನಾಟಕದ ಕ್ರಶ್ ಆಗಿದ್ದವರು ಈಗ ನ್ಯಾಶನಲ್ ಕ್ರಶ್ ಆಗಿದ್ದಾರೆ. ಎಂಗೇಜ್ಮೆಂಟ್, ಬ್ರೇಕಪ್ ಅಂತೆಲ್ಲಾ ಆದ ಮೇಲೆ ರಶ್ಮಿಕಾ ಟ್ರೋಲ್ ಆದಷ್ಟು ಇನ್ಯಾರು ಆಗಿಲ್ಲ. ಅದರಿಂದೆಲ್ಲಾ ನೋವಾಗಿದ್ದನ್ನು ಈಗ ಬಾಯ್ಬಿಡುತ್ತಿದ್ದಾರೆ.           ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ‘ನಾನು ನನ್ನ ಮೊದಲ ಸಿನಿಮಾದಲ್ಲಿ ಸಕ್ಸಸ್ ಪಡೆಯುವ ಮೊದಲು ಕನಿಷ್ಠ 25 ಬಾರಿ ರಿಜೆಕ್ಟ್ ಆಗಿದ್ದೇನೆ. ಒಂದು ಸಿನಿಮಾಗೆ ನಾನು […]

ಫೋಟೋಶೂಟ್ ನಲ್ಲಿ ಮಿಂಚಿದ ಧನ್ವೀರ್

ಕನ್ನಡದ ಯುವ ನಾಯಕ ನಟ ಧನ್ವೀರ್  ತಮ್ಮದೇ ರೀತಿಯಲ್ಲಿ ಮುನ್ನುಗುತ್ತಿದ್ದಾರೆ. ಜಯತೀರ್ಥ ಅವರಂತಹ ಡೈರೆಕ್ಟರ್ ಜೊತೆಗೆ ಕೈವ ಚಿತ್ರ ಮಾಡಿ ವಿಶೇಷವಾಗಿಯೇ ಗಮನ ಸೆಳೆದಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಬಜಾರ್  ಚಿತ್ರದಲ್ಲಿ ಧನ್ವೀರ್ ಭರವಸೆ ಮೂಡಿಸಿದ್ದರು. ಆ ಭರವಸೆ ದಿನೇ ದಿನೇ ನಿರೀಕ್ಷೆ ಆಗಿದೆ. ಸಿನಿಮಾದಿಂದ ಸಿನಿಮಾಕ್ಕೆ ಅದು ಜಾಸ್ತಿನೇ ಆಗುತ್ತಿದೆ. ವಾಮನ ಸಿನಿಮಾ ಬಗ್ಗೆ ಒಂದು ದೊಡ್ಡ ನಿರೀಕ್ಷೆ ಕೂಡ ಇದೆ. ಇದರ ಮಧ್ಯೆ ಧನ್ವೀರ್ ಹೊಸ ರೀತಿಯ ಸ್ಟೈಲಿಶ್ ಫೋಟೋ ಶೂಟ್  ಮಾಡಿಸಿದ್ದಾರೆ. ಈ […]

ತಾಂಡವ್​ ಮಾತಿಗೆ ತಿರುಗೇಟು; ಅತ್ತೆ, ಸೊಸೆ ಮಾಡಿದ್ದೇನು ನೋಡಿ

ಭಾಗ್ಯಾ ಈಗಾಗಲೇ ತುಂಬಾ ತಲೆಕೆಡಿಸಿಕೊಂಡು ಇರುತ್ತಾಳೆ. ಯಾಕೆಂದರೆ ಶ್ರೇಷ್ಠಾ ಹತ್ತಿರ ತಗೊಂಡ ಹಣವನ್ನು ಹೇಗೆ ವಾಪಸ್ ಕೊಡಬೇಕು ಎಂದು ಅವಳಿಗೆ ಗೊತ್ತಾಗದೇ ತಲೆಕೆಡಿಸಿಕೊಂಡಿದ್ದಳು ಅದರ ಮೇಲೆ ತಾಂಡವ್​ ಅವಳನ್ನು ಕೆಣಕುತ್ತಾ ಇದ್ದ. ಏನ್ಮೇಡಂ 2 ಲಕ್ಷ ಸಾಲ ಇದ್ಯಂತೆ. ಹೇಗ್ ತೀರಸ್ತೀರಾ ಅಂತ ಕೇಳುತ್ತಾನೆ. ಆಗ ಭಾಗ್ಯಾ ಉತ್ತರ ಕೊಡುವ ಮೊದಲೇ ಭಾಗ್ಯಾ ಕಡೆಯಿಂದ ಬೇರೊಬ್ಬರು ಉತ್ತರ ನೀಡುತ್ತಾರೆ. ಅದು ಮತ್ಯಾರೂ ಅಲ್ಲಾ ಕುಸುಮಾ, ನಮ್ಮ ಮನೆ ಚಿಂತೆ ನಿಮಗೆ ಬೇಡ ಪಕ್ಕದ ಮನೆಯವರೆ ನಾವು ಹೇಗಾಧರೂ […]

Translate »