# Tags

ಚುಮು ಚುಮು ಮಂಜಿನ ಮಳೆಯಲ್ಲಿ ಸತೀಶ್ –ಅದಿತಿ ರೋಮ್ಯಾನ್ಸ್

ಮ್ಯಾಟ್ನಿ …ಸತೀಶ್ ನಿನಾಸಂ , ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಸಿನಿಮಾ..ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು ಅಯೋಗ್ಯ ನಂತ್ರ ಮತ್ತೆ ಈ ಜೋಡಿ ತೆರೆ ಮೇಲೆ ಒಟ್ಟಿಗೆ ಮಿಂಚಲಿದೆ.. ಈಗಾಗಲೇ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮ್ಯಾಟ್ನಿ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ…. ಸದ್ಯ ಬಿಡುಗಡೆಯಾಗಿರೋ ನಿನಗಾಗಿ ಮಿಡಿಯುವುದು ಈ ಹೃದಯ ಅನ್ನೋ ಹಾಡಿನಲ್ಲಿ ಸತೀಶ್ ನಿನಾಸಂ ಹಾಗೂ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ ..ಈ […]

ʻಯುವʼ ಸಿನಿಮಾದ್ದು ಟ್ರೇಲರ್ ರಿಲೀಸ್ : ಅಪ್ಪುವಿನಂತೆ ಮನಸ್ಸಲ್ಲಿ ಉಳಿಯಲಿದ್ದಾರೆ ಯುವ

ದೊಡ್ಮನೆ ಕುಡಿ ಯುವ ರಾಜ್ ಕುಮಾರ್ ಸ್ಯಾಂಡಲ್ ವುಡ್ ಪ್ರವೇಶಿಸಲು ವೇದಿಕೆ ಸಜ್ಜಾಗಿದೆ. ಯುವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯೂತ್ ಸಿನಿಮಾ ಹೆಚ್ಚು ನಿರೀಕ್ಷಿತವಾಗಿದೆ. ಅಪ್ಪು ಸಾವಿನ ನಂತರ ಅಪ್ಪು ಅಭಿಮಾನಿಗಳೆಲ್ಲ ಯುವನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ತನ್ನ ತಂದೆಯ ತದ್ರೂಪಿ ಎಂದು ಆಚರಿಸಿಕೊಳ್ಳುತ್ತಿದ್ದಾರೆ .ಇದೀಗ ಟ್ರೇಲರ್ ಬಿಡುಗಡೆಯಾಗಿದ್ದು, ಅಬ್ಬರದ ಪ್ರಚಾರದಲ್ಲಿದೆ. ಯುವ ಸಿನಿಮಾದ ಟ್ರೇಲರ್ ನೋಡಿದ ದೊಡ್ಮನೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಯುವ ರಾಜ್ಕುಮಾರ್ ಅವರ ನಟನೆಗೆ […]

ದಿನಕರ ತೂಗುದೀಪ ಡೈರೆಕ್ಟರ್ ಆಗಿದ್ದೇಗೆ.? ಚಿತ್ತಾರದಲ್ಲಿ ಬಂತು ಮನದಾಳದ ಮಾತು.

ದಿನಕರ ತೂಗುದೀಪ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಇಂಡಸ್ಟ್ರಿಯ ಜರ್ನಿ ಹೇಗಿತ್ತು ಎಂಬುದರ ಮಾಹಿತಿಯನ್ನು ಚಿತ್ತಾರದದೊಂದಿಗೆ ಹಂಚಿಕೊಂಡಿದ್ದಾರೆ.   * ದಿನಕರ ತೂಗುದೀಪ ಡೈರೆಕ್ಟರ್ ಆಗಿದ್ದೇಕೆ..? `ನಮ್ಮ ತಂದೆಗೆ ಕಿಡ್ನಿ ಸಮಸ್ಯೆ ಶುರುವಾಗಿದ್ದು 1993ರಲ್ಲಿ. ನಾನಾಗ 9ನೇ ಕ್ಲಾಸ್. ಆರೋಗ್ಯ ಸರಿಯಿಲ್ಲದೆ ಇದ್ದಾಗ ಮೈಸೂರಲ್ಲಿಯೇ ಜಾಸ್ತಿ ಸಮಯ ಕಳೆಯುತ್ತಿದ್ದರು. ಮನೆಯಲ್ಲಿಯೇ ಇರುತ್ತಿದ್ದಾಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ನಾನು ಕೂಡ ಮಾತನಾಡುತ್ತಿದ್ದೆ. ಸಿನಿಮಾದಲ್ಲಿ ಯರ್ಯಾರ ಡೆಸಿಗ್ನೇಷನ್ ಹೇಗಿರುತ್ತೆ. ಎಲ್ಲರೂ ಡೈರೆಕ್ಟರ್ ಮಾತನ್ನೇ […]

ರಾಮ್ ಚರಣ್ ಗೆ ಜೋಡಿಯಾದ ಜಾನ್ವಿ ಕಪೂರ್ : ಸೆಟ್ಟೇರಿತು ಹೊಸ ಸಿನಿಮಾ.

ಸೆಟ್ಟೇರಿತು ರಾಮ್ ಚರಣ್ 16ನೇ ಸಿನಿಮಾ..ಚೆರ್ರಿ ಜೊತೆ ಶ್ರೀದೇವಿ ಪುತ್ರಿ ಹಂಗಾಮ RC16ಗೆ ಮುಹೂರ್ತ ಸಂಭ್ರಮ…ಸೆಟ್ಟೇರಿತು ರಾಮ್ ಚರಣ್-ಜಾಹ್ನವಿ ಹೊಸ ಸಿನಿಮಾ ಸೆಟ್ಟೇರಿತು ಬುಚ್ಚಿಬಾಬು-ರಾಮ್ ಚರಣ್ ಕಾಂಬಿನೇಷನ್ ಹೊಸ ಸಿನಿಮಾ.. ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ RC […]

PRK ಪ್ರೊಡಕ್ಷನ್ ನಿಂದ ಮತ್ತೊಂದು ಸಿನಿಮಾ : ‘O2’ ಮೇಲೆ ಹೆಚ್ಚಾಯ್ತು ನಿರೀಕ್ಷೆ

ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ PRK ಪ್ರೊಡಕ್ಷನ್ಸ್, ತನ್ನ ಆರನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈದ್ಯಕೀಯ ಥ್ರಿಲ್ಲರ್ ಎಂದೇ ಬಿಂಬಿಸಲಾದ ‘O2’ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.     ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ PRK ಪ್ರೊಡಕ್ಷನ್ಸ್, ತನ್ನ ಆರನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈದ್ಯಕೀಯ ಥ್ರಿಲ್ಲರ್ ಎಂದೇ ಬಿಂಬಿಸಲಾದ ‘O2’ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ […]

‘ಮಂಜುಮ್ಮೆಲ್ ಬಾಯ್ಸ್’ ಕಡೆಯಿಂದ ಹೊಸ ಸಾಧನೆ

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಶಿ, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಾಹಿರ್ ಅವರು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.   ಕಳೆದ ತಿಂಗಳು ಫೆಬ್ರವರಿ 22ರಂದು ರಿಲೀಸ್ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ (Manjummel Boys) 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಸಿನಿಮಾ ಈ ಸಾಧನೆ ಮಾಡಿದೆ. […]

ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ ‘ಸೀತಾರಾಮ’ ಧಾರಾವಾಹಿಯ ಪ್ರಿಯ .

ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಅಶೋಕನ ಜತೆಗೆ ಪ್ರಿಯಾಳ ಲವ್‌ ಶುರುವಾದ ಮೇಲಂತೂ ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಇದೇ ಪ್ರಿಯಾ ಹೊಸ ಮನೆಗೆ ಕಾಲಿರಿಸಿದ್ದಾರೆ. ಅಂದರೆ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇತ್ತೀಚೆಗಷ್ಟೇ ನೂತನ ಮನೆಯ ಗೃಹಪ್ರವೇಶ ನೆರವೇರಿಸಿಕೊಂಡಿದ್ದಾರೆ. ಹೋಗಿವೆ ಫೋಟೋಸ್‌. ಸೀತಾ ರಾಮ ಸೀರಿಯಲ್‌ ಖ್ಯಾತಿಯ ನಟಿ ಮೇಘನಾ ಶಂಕರಪ್ಪ ಅವರ ನೂತನ ಮನೆಯ ಗೃಹಪ್ರವೇಶದ ಫೋಟೋಗಳು ಇಲ್ಲಿವೆ.             […]

50 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಲು ದೊಡ್ಡ ಸಂಭಾವನೆ ಕೇಳಿದ ನಯನ..!?

  ನಟಿ ನಯನತಾರಾ ಜಾಹೀರಾತು ಚಿತ್ರಗಳಲ್ಲಿ ಕೆಲವು ಸೆಕೆಂಡ್‌ಗಳಿಗೂ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ನಟಿ ನಯನತಾರಾ ಮಲಯಾಳಂ ನಟಿಯಾಗಿದ್ದರೂ, ಅವರ ಅಸಾಧಾರಣ ಬೆಳವಣಿಗೆಗೆ ಮುಖ್ಯ ಕಾರಣ  ತಮಿಳು ಚಿತ್ರರಂಗ.        ಅವರ ಮೊದಲ ಚಿತ್ರ ‘ಅಯ್ಯ’ ಸೂಪರ್ ಹಿಟ್ ಆದ ನಂತರ, ಅವರು ತಮ್ಮ ಎರಡನೇ ಚಿತ್ರದಲ್ಲಿ ‘ಚಂದ್ರಮುಖಿ’ಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಸೇರಿಕೊಂಡರು. ಇದಾದ ನಂತರ ವಿಜಯ್ ಜೊತೆ ವಿಲ್ಲು, ಅಜಿತ್ ಜೊತೆ ಬಿಲ್ಲ, ಸಿಂಬು ಜೊತೆ ವಲ್ಲವನ್ […]

ನಟ ಕಮಲ್ ಹಾಸನ್ ಪ್ರಿಯತಮೆ ಶ್ರೀವಿದ್ಯಾ ಬಗ್ಗೆ ನಿಮಗೆ ಗೊತ್ತಾ..?

ಉಲಗನಾಯಕನ್ ಎಂದು ಮಿಂಚುತ್ತಿರುವ ಕಾಲಿವುಡ್​ನ ಸೂಪರ್​ಸ್ಟಾರ್ ನಟ ಕಮಲ್ ಹಾಸನ್ ಅವರು ಎರಡು ಮದುವೆಯಾಗಿದ್ದಾರೆ. ಎರಡು ಮದುವೆಯೂ ಸಕ್ಸಸ್ ಆಗಿಲ್ಲ. ಎರಡೂ ಕೂಡಾ ವಿಚ್ಛೇದನೆಯಲ್ಲಿಯೇ ಕೊನೆಯಾಯಿತು. ಆದರೆ ಅದಕ್ಕೂ ಮುನ್ನ ಅವರು ಪ್ರೀತಿಸಿದ್ದ ಹುಡುಗಿ ಯಾರು ಗೊತ್ತಾ? ಕಮಲ್ ಹಾಸನ್ ಅವರು ಸಾರಿಕಾ ಅವರನ್ನು 1988ರಲ್ಲಿ ಮದುವೆಯಾದರು. 2004ರಲ್ಲಿ ಈ ಜೋಡಿ ಬೇರ್ಪಟ್ಟರು. ನಟ ವಾಣಿ ಗಣಪತಿ ಅವರನ್ನು 1978ರಲ್ಲಿ ಮದುವೆಯಾಗಿದ್ದರು 1988ರಲ್ಲಿ ಅವರಿಂದ ವಿಚ್ಛೇದನೆ ಪಡೆದರು. ಈ ಎರಡು ಮದುವೆಗಳೂ ಸಕ್ಸಸ್ ಆಗಿಲ್ಲ. ಸಕ್ಸಸ್ ಆಗಿದ್ದು […]

ಜ್ಯೋತಿಷಿಯ ಮಾತಿನಂತೆ ದುಬೈಗೆ ಹೊರಟು ಬಿಟ್ರಾ ಡ್ರೋನ್ ಪ್ರತಾಪ್..?

ಬಿಗ್ ಬಾಸ್ ಮನೆಯಲ್ಲಿದ್ದಾಗ ಭೇಟಿ ಕೊಟ್ಟಿದ್ದಂತ ಡ್ರೋನ್ ಪ್ರತಾಪ್ ಗೆ ಸ್ವಾಮೀಜಿಯೊಬ್ಬರು ನೀನು ವಿದೇಶಕ್ಕೆ ಹೋಗುತ್ತೀಯಾ, ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಅಲ್ಲಿಯೇ ನಿಂಗೆ ಭವಿಷ್ಯ ಇರುವುದು ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದರು. ಇದೀಗ ಡ್ರೋನ್ ಪ್ರತಾಪ್ ದುಬೈಗೆ ಪ್ರಯಾಣ ಬೆಳೆಸಿದ್ದು, ಅದು ನಿಜವಾಯ್ತಾ ಎನ್ನುತ್ತಿದ್ದಾರೆ ಫ್ಯಾನ್ಸ್. ಆದರೆ ಸತ್ಯ ಬೇರೆಯೆ ಇದೆ. ‘ಬಿಗ್ ಬಾಸ್ ಕನ್ನಡ’ ಸೀಸನ್ 10ರ ರಿಯಾಲಿಟಿ ಶೋನಿಂದ ಆಚೆ ಬಂದಮೇಲೆ ‘ಡ್ರೋನ್’ ಪ್ರತಾಪ್ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಕೆಲ ಸಮಯದಿಂದ ಪ್ರತಾಪ್ ಟ್ರೋಲ್ […]

  • 1
  • 2
Translate »