‘ಯಥಾಭವ’ಕ್ಕೆ ಕತೆಯೇ ಹೀರೋ , feb 2 ಕ್ಕೆ ರಾಜ್ಯಾದ್ಯಂತ ಬಿಡುಗಡೆ..
ಯಾವುದೇ ಚಿತ್ರದ ಯಶಸ್ಸಿಗೆ ಕತೆಯೇ ಮೂಲಾಧಾರ. ಯಾವುದೇ ಹೀರೋ ನಗಣ್ಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಚಿತ್ರಕ್ಕೆ ಬೇಕಾದ ಕತೆ ಬಿಟ್ಟು, ಏನೆಲ್ಲಾ ಮಾಡಿದರೂ ಚಿತ್ರದ ಯಶಸ್ಸು ಠುಸ್ಸಾಗುತ್ತದೆ. ಈ ಸತ್ಯ ಅರಿತಿರುವ ಯುವ ನಿರ್ದೇಶಕ ಗೌತಮ್ ಬಸವರಾಜು ತಮ್ಮ ಮೊದಲ ಚಿತ್ರಕ್ಕೆ ‘ಯಥಾಭವ’ಕ್ಕೆ ಹೀರೋನೇ ಸೆಲೆಕ್ಟ್ ಮಾಡಿಲ್ಲ. ಚಿತ್ರದಲ್ಲಿ ಕತೆಯೇ ನಾಯಕನಾಗಿರುವುದರಿಂದ, ಉಳಿದವರು ಪಾತ್ರಧಾರಿಗಳಷ್ಟೆ ಆಗಿದ್ದಾರೆ. ಇದನ್ನೂ ಓದಿ ವಿನಯ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ…ಕೇಳಿ ಸೂಫಿ ಶೈಲಿ ಸರಳ ಗೀತೆ… ೧೯೧೧ರಲ್ಲಿ ಖ್ಯಾತ […]