# Tags

ಲೈಕಾ ತೆಕ್ಕೆಗೆ ‘ಮಿಷನ್:ಚಾಪ್ಟರ್-1’ ಹಕ್ಕು

ಇಂಡಿಯನ್ , ಖೈದಿ ನಂಬರ್ 150, 2.0, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇದೀಗ ಮಿಷನ್:ಚಾಪ್ಟರ್ 1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದೆ. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ಭಾರೀ ಹೆಸರು ಮಾಡಿರುವ ಲೈಕಾ, ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಚಿತ್ರಗಳನ್ನು ಉಣಬಡಿಸುತ್ತಿದೆ. ಪೊನ್ನಿಯಿನ್ ಸೆಲ್ವನ್-2, ಇಂಡಿಯನ್-2, ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣ ಮಾಡ್ತಿರುವ ಲೈಕಾ ಮಾಲೀಕ ಸುಭಾಷ್ ಕರಣ್, ‘ಮಿಷನ್:ಚಾಪ್ಟರ್-1’ […]

`ನೋಂಬು’ ಸಣ್ಣ ಕತೆ ಆಧಾರಿತ `ರಂಜಾನ್’ ಚಿತ್ರದ ಆಡಿಯೋ ಬಿಡುಗಡೆ

ರಂಜಾನ’ ಚಿತ್ರದ ಆಡಿಯೋ & ಟ್ರೈಲರ್ ಬಿಡುಗಡೆ ಶನಿವಾರ ಸಾಯಂಕಾಲ  ಬೆಂಗಳೂರಿನ ಮಲ್ಲೇಶ್ವರಂ ದ ರೇಣುಕಾಂಬಿಕ ಡಿಜಿಟಲ್ ಸ್ಟುಡಿಯೋ ದಲ್ಲಿ ಜರುಗಿತು. ಫಕೀರ್ ಮುಹ್ಮದ ಕಟ್ಪಾಡಿ ಅವರ “ನೋಂಬು” ಸಣ್ಣ ಕತೆ ಆಧಾರಿತ ಒಟ್ಟು ಮುಸ್ಲಿಮ್ ಸಮುದಾಯದ ಹಸಿವು ನಿತ್ಯ ಬಡತನದ ಕುರಿತಾದ ಕಥಾವಸ್ತು.ಕಥಾ ನಾಯಕ ರಂಜಾನ್ ನ ಮಗ ಸತ್ತಾಗ ಆಗುವ ನೋವು,ಚಿತ್ರೀಕರಣದ ಸಂದರ್ಭ ನೆನೆದು ಸಂಗಮೇಶ ಗದ್ಗತಿಕರಾಗಿ ಗಂಟಲು ಬಿಗಿದು ಮಾತೇ ಹೊರಡಲಿಲ್ಲ ; ಹಾಗೇ ಲೇಖಕ ಕಟ್ಪಾಡಿ ಅವರಿಗೂ ಇದೆಲ್ಲ ಹೇಳುವಾಗ ಕಣ್ಣೀರು […]

ಅರ್ಜುನ್ ಜನ್ಯ ನಿರ್ದೇಶನದ ‘45’  ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿ

ಸದಭಿರುಚಿ ಚಿತ್ರಗಳ ನಿರ್ಮಾಪಕರಾದ ರಮೇಶ್ ರೆಡ್ಡಿ ನಿರ್ಮಾಣದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರಥಮ ನಿರ್ದೇಶನದಲ್ಲಿ ಮೂಡಿ ಬರಲಿರುವ ‘45’ ಸಿನಿಮಾಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲವಿತ್ತು. ಹಲವು ನಾಯಕಿಯರ ಹೆಸರೂ ಕೇಳಿ ಬಂದಿದ್ದವು. ಅದರಲ್ಲೂ ಸೀರಿಯಲ್ ನಟಿ ಕೌಸ್ತುಭ ಮಣಿ ನಾಯಕಿ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. ಫಿಸಿಕ್ಸ್ ಟೀಚರ್ ಈಗ ಚಾಕೊಲೇಟ್  ಬಾಯ್    ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ […]

ಫಿಸಿಕ್ಸ್ ಟೀಚರ್ ಈಗ ಚಾಕೊಲೇಟ್  ಬಾಯ್

ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ತಮ್ಮ ನಟನೆಯಿಂದ ಅಗಾಧವಾದ ಭರವಸೆ ಮೂಡಿಸಿದ ಬಹು ಭಾಷಾ ನಟ ಸುಮುಖ ಈಗ ಕನ್ನಡದಲ್ಲಿ ಮತ್ತೊಂದು ಚಿತ್ರದಲ್ಲಿ ನಾಯಕನಟನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ನಿಧಿ ಹೆಗಡೆ ಇವರ ಸಹನಟರಾಗಿದ್ದಾರೆ. ಇನ್ನೂ ಹೆಸರಿಡಬೇಕಾದ, ಸ್ನೇಹ ಹಾಗೂ ಸಹೋದರತ್ವದ ಸಂದೇಶ ಹೊತ್ತಿರುವ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ಮುಗಿದಿದೆ. ಶ್ರೀಪಾದ ಸ್ಟುಡಿಯೋಸ್: ಡಿಜಿಟಲ್ ಕ್ರಾಂತಿಯತ್ತ ಕ್ರಿಯಾಶೀಲ ಯುವ ತಂಡ   ಚಿತ್ರ […]

ಶ್ರೀಪಾದ ಸ್ಟುಡಿಯೋಸ್: ಡಿಜಿಟಲ್ ಕ್ರಾಂತಿಯತ್ತ ಕ್ರಿಯಾಶೀಲ ಯುವ ತಂಡ

ಈಗ ಡಿಜಿಟಲ್ ಮಾಧ್ಯಮ ಯುಗ, ಕಳೆದ ನಾಲ್ಕೆöÊದು ವರ್ಷಗಳಿಂದ ಡಿಜಿಟಲ್ ಮಾಧ್ಯಮ, ಯೂಟ್ಯೂಬ್ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ ಜಾಗತಿಕ ಮಟ್ಟದಲ್ಲಿ ಇಂದು ೪.೨ ಶತಕೋಟಿ ಜನರು ಡಿಜಿಟಲ್ ಮಾಧ್ಯಮ ಬಳಕೆ ಮಾಡುತ್ತಿದ್ದಾರೆ. ಜಗತ್ತಿನ ಹಲವು ಉದ್ಯಮಗಳ ಯಶಸ್ಸು ಇಂದು ಡಿಜಿಟಲ್ ಮಾಧ್ಯಮಗಳ ಮಾರುಕಟ್ಟೆ, ಜನಪ್ರಿಯತೆಯನ್ನು ಅವಲಂಬಿಸಿದೆ. ಹೀಗಾಗಿ ಇಂದಿನ ಯುವಜನತೆ ರೇಡಿಯೊ, ಮುದ್ರಣ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮಗಳತ್ತ ಹೊರಳುತ್ತಿದ್ದಾರೆ. ಈ ನಿಟ್ಟಿನಲ್ಲಿ `ಶ್ರೀಪಾದ ಸ್ಟುಡಿಯೋಸ್’ ಕ್ರೀಯಾಶೀಲ ಕೆಲಸಗಳ ಮೂಲಕ ಡಿಜಿಟಲ್ ರಂಗದಲ್ಲಿ ತನ್ನದೇ […]

ಏಪ್ರಿಲ್ 28ಕ್ಕೆ ತೆರೆಗೆ ಬಹುನಿರೀಕ್ಷಿತ ‘ರಾಘು’ ಚಿತ್ರ ಎಂಟ್ರಿ: ವಿಭಿನ್ನ ರೂಪದಲ್ಲಿ ಚಿನ್ನಾರಿ ಮುತ್ತ!

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳ ಪರ್ವ ಕಾಲ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಬಹುನಿರೀಕ್ಷಿತ ಸಿನಿಮಾ ರಾಘು. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ರಾಘು  ಏಕವ್ಯಕ್ತಿ ಚಿತ್ರ. ಅಂದರೆ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ನಿಮಗೆ ಕಾಣಿಸೋದು ನಾಯಕ ಮಾತ್ರ. ರಾಘು ಸಿನಿಮಾ ಮೂಲಕ ವಿಜಯ್ ರಾಘವೇಂದ್ರ ಇಂತಹದೊಂದು ಪ್ರಾಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಒಬ್ಬರೇ ಇರುತ್ತಾರೆ. ’ಅಭಿರಾಮಚಂದ್ರ’ ಟೀಸರ್ ನೋಡಿದ ನಟ ಶಿವರಾಜ್‌ಕುಮಾರ್ ಏನಂದ್ರು ಗೊತ್ತಾ?  ಸ್ಯಾಂಡಲ್ […]

’ಅಭಿರಾಮಚಂದ್ರ’ ಟೀಸರ್ ನೋಡಿದ ನಟ ಶಿವರಾಜ್‌ಕುಮಾರ್ ಏನಂದ್ರು ಗೊತ್ತಾ?

ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ ಸುಂದರ ನೋಟ ಅಭಿರಾಮಚಂದ್ರ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.ರಥ ಕಿರಣ  ಸಿದ್ದು ಮೂಲಿಮನಿ, ನಾಟ್ಯರಂಗ  ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.  ಶಿವಾನಿ ರೈ ನಾಯಕಿ ಆಗಿ ಅಭಿನಯಿಸಿದ್ದಾರೆ.   ಬಿಡುಗಡೆಯಾಯ್ತು `ಬಾ ನಲ್ಲೆ ಮದುವೆಗೆ’ ಟೀಸರ್ ಮತ್ತು ಹಾಡುಗಳು  ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ […]

ಬಿಡುಗಡೆಯಾಯ್ತು `ಬಾ ನಲ್ಲೆ ಮದುವೆಗೆ’ ಟೀಸರ್ ಮತ್ತು ಹಾಡುಗಳು

 ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಬಾ ನಲ್ಲೆ ಮದುವೆಗೆ’ ಚಿತ್ರದ ಟೀಸರ್ ಮತ್ತು ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ’ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಚಲನಚಿತ್ರ ಶಾಲೆಯಲ್ಲಿ ತರಭೇತಿ ಪಡೆದುಕೊಂಡಿರುವ ಚಾಮರಾಜನಗರದ ಎಂ.ಯೋಗೇಶ್‌ನಂದನ್ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜತೆಗೆ ಭುಜಂಗೇಶ್ವರ ಉರುಕಾತೇಶ್ವರಿ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.   ನೆತ್ತರ ಕಡಲಲ್ಲಿ ಅರಕೇಶ್ವರನ ದುನಿಯಾ!         ಶೀರ್ಷಿಕೆ ಹೇಳುವಂತೆ ಪ್ರೀತಿಯ ಕಥೆಯನ್ನು ಹೊಂದಿದೆ. ಅತಿಯಾದ ಪ್ರೀತಿ ಇಬ್ಬರಿಂದ ಆದರೆ […]

Translate »